ಗುರು ರಾಘವೇಂದ್ರರ ಆರಾಧನೆ ಸಂಪನ್ನ: ಅದ್ದೂರಿ ರಥೋತ್ಸವ
Worship of Guru Raghavendra: A grand chariot festival
ಮಹಾಲಿಂಗಪುರ 13: ಸ್ಥಳೀಯ ವಾಸವಿನಗರ ಮತ್ತು ಎಪಿಎಂಸಿ ರಸ್ತೆಯಲ್ಲಿರುವ ಶಾಖಾ ಮಠದ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಸಂಭ್ರಮ,ಸಡಗರದಿಂದ ಜರುಗಿದವು.
ಪೂರ್ವಾರಾಧನೆ,ಮಧ್ಯಾರಾಧನೆ ಹಾಗೂ ಉತ್ತರಾಧನೆಯು ರವಿವಾರ,ಸೋಮವಾರ, ಮಂಗಳವಾರ ನಡೆದವು.ಸೋಮವಾರ ಎಪಿಎಂಸಿಯ ರಾಘವೇಂದ್ರರ ರಥೋತ್ಸವ,ಮಂಗಳವಾರ ವಾಸವಿನಗರದ ರಾಘವೇಂದ್ರರ ರಥೋತ್ಸವ ವೈಭವದಿಂದ ನಡೆಯಿತು.
ಪಂಚಾಮೃತ ಅಭಿಷೇಕ, ಕನಕಾಭಿಷೇಕ, ನೈವೇದ್ಯ, ಅಲಂಕಾರ, ಹಸ್ತೋದಕ ಮಹಾಮಂಗಳಾರತಿ, ತೀರ್ಥ ಪ್ರಸಾದ, ಸೇವಾಕಾರ್ಯ ಮತ್ತು ಭಜನೆ ಈ ಉತ್ಸವದಲ್ಲಿ ಏರಿ್ಡಸಲಾಗಿತ್ತು. ಬೆಳ್ಳಿರಥ ನಿರ್ಮಾಣ ಮತ್ತು ದೇವಸ್ಥಾನ ಕಾರ್ಯ ಪ್ರಗತಿಗೆ ಅನೇಕ ದಾನಿಗಳು ಧನ ಸಹಾಯ ಮಾಡಿದರು. ಭಕ್ತಾದಿಗಳು ಮೂರು ದಿನಗಳ ಕಾಲ ಗುರು ರಾಘವೇಂದ್ರರ ಆಶೀರ್ವಾದ ಮತ್ತು ಮಹಾಪ್ರಸಾದ ಪಡೆದು ಸಂಪನ್ನರಾದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 