ಸಂಬರಗಿ: ಮಳೆಯಿಂದ ರಸ್ತೆ ಮೇಲೆ ತೆಗ್ಗೂ ಗುಂಡಿಗಳಲ್ಲಿ ನೀರು
ಲೋಕದರ್ಶನ ವರದಿ
ಸಂಬರಗಿ 25: ಕಳೆದ 2 ತಿಂಗಳದ ನಂತರ ಮುಂಗಾರುಮಳೆ ಚುರುಕುಗೊಂಡಿದ್ದು ಬಹುತೇಕ ಗಡಿಭಾಗದ ಗ್ರಾಮಗಳಲ್ಲಿ ಭಾನುವಾರ ಸಾಧಾರನ ಮಳೆಯಾಗಿದ್ದು ಬರಪೀಡಿತ ಪ್ರದೇಶದ ಜನರಿಗೆ ಅನುಕುಲವಾಗಿದೆ ಹಾಗೂ ವಾತಾವರಣ ತಂಪುವಾಗಿದೆ.
ರೈತರು ಮುಂಗಾರು ಬೇಳೆ ಬಿತ್ತಾನಿಕೆ ತಮ್ಮ ಜಮಿನನ್ನು ತಯಾರಿ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದು, ಮಳೆಗಾಗಿ ಗಡಿಭಾಗದ ಗ್ರಾಮಗಳಲ್ಲಿ ಗ್ರಾಮ ದೇವತೆ ಜಾತ್ರೆ ದೇವರ ವಿಶೇಷ ಪೂಜೆ ನಡೆಸಿದರು. ಆನಂತರ ಭಾನುವಾರ ಮಳೆಯಾಯಿತು. ಸಂಬರಗಿ, ಖಿಳೆಗಾಂವ, ಅಜೂರ, ಜಕ್ಕಾರಟಿ, ಅರಳಿಹಟ್ಟಿಮ ಶಿವನೂರ, ಜಂಬಗಿ ಸೇರಿದಂತಾ ಆನೆಕ ಗ್ರಾಮಗಳಲ್ಲಿ ಮಳೆಯಾಯಿತು.
ಗ್ರಾಮಿನ ಪ್ರದೇಶದಲ್ಲಿ ಹಲವಾರು ಗ್ರಾಮ ರಸ್ತೆ ದುರುಸ್ತೆವಿಲ್ಲದೆ ಕೆಟ್ಟ ಹೋಗಿದ್ದಾರೆ. ಭಾನುವಾರ ಮಳೆಯಾದ ಪರಿಣಾಮ ಆ ರಸ್ತೆಮೇಲೆ ಇರುವಂತಾ ತೆದ್ದ ಗೊಂಡಿ ಮಳೆ ನೀರಿದಿಂದ ತುಂಬಿನಿತ್ತಿದೆ. ದ್ವಿ-ಚಕ್ರ ಹಾಗೂ ನಾಲ್ಕು ಗಾಲಿಯ ವಾಹನಗಳಿಗೆ ಅಡಥಡೆ ಆಗಿರುತ್ತದೆ.
***
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 