ಕೊಪದಟ್ಟಿಯಲ್ಲಿ ವೇಮನ ಜಯಂತಿ ಆಚರಣೆ
ಮೂಡಲಗಿ 19: ತಾಲೂಕಿನ ಕೊಪದಟ್ಟಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ತತ್ವಜ್ಞಾನಿ, ದಾರ್ಶನಿಕ ಕವಿ ಮಹಾಯೋಗಿ ಮೇಮನರ 608 ನೇ ಜಯಂತ್ಯೋತ್ಸವನ್ನು ಆಚರಿಸಲ್ಲಾಯಿತು. ವೇಮನರ ಭಾವಚಿತ್ರಕ್ಕೆ ನಾಗಪ್ಪಜ್ಜ ಹುಬ್ಬಳ್ಳಿ ಮತ್ತು ಆಚಾರ್ಯ ಜೋಶಿ ಅವರು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯಾದವಾಡ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ಹುಲಕುಂದ, ನಿಂಗನಗೌಡ ಪಾಟೀಲ, ಜಗದೀಶ ಹುಲಕುಂದಮಂಜು ಉದಪುಡಿ, ಕಲ್ಲಪ್ಪ ಲಕ್ಷಾಣಿ, ಹರೀಶ ಪಾಟೀಲ, ಸುರೇಶ ಗುಲಗಾಜಂಬಗಿ, ಯುವ ಜಾಗೃತಿ ಜಿಲ್ಲಾ ಸಂವಾಲಕ ವೀರಣ್ಣಾ ಮೋಡಿ, ಯಾದವಾಡ-ಕೊಪದಟ್ಟಿ ಗ್ರಾಮದ ರಡ್ಡಿ ಸಮಾಜದ ಮುಖಂಡರು ಮತ್ತಿತರು ಇದ್ದರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 