ಕೊಪದಟ್ಟಿಯಲ್ಲಿ ವೇಮನ ಜಯಂತಿ ಆಚರಣೆ
ಮೂಡಲಗಿ 19: ತಾಲೂಕಿನ ಕೊಪದಟ್ಟಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ತತ್ವಜ್ಞಾನಿ, ದಾರ್ಶನಿಕ ಕವಿ ಮಹಾಯೋಗಿ ಮೇಮನರ 608 ನೇ ಜಯಂತ್ಯೋತ್ಸವನ್ನು ಆಚರಿಸಲ್ಲಾಯಿತು. ವೇಮನರ ಭಾವಚಿತ್ರಕ್ಕೆ ನಾಗಪ್ಪಜ್ಜ ಹುಬ್ಬಳ್ಳಿ ಮತ್ತು ಆಚಾರ್ಯ ಜೋಶಿ ಅವರು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯಾದವಾಡ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ಹುಲಕುಂದ, ನಿಂಗನಗೌಡ ಪಾಟೀಲ, ಜಗದೀಶ ಹುಲಕುಂದಮಂಜು ಉದಪುಡಿ, ಕಲ್ಲಪ್ಪ ಲಕ್ಷಾಣಿ, ಹರೀಶ ಪಾಟೀಲ, ಸುರೇಶ ಗುಲಗಾಜಂಬಗಿ, ಯುವ ಜಾಗೃತಿ ಜಿಲ್ಲಾ ಸಂವಾಲಕ ವೀರಣ್ಣಾ ಮೋಡಿ, ಯಾದವಾಡ-ಕೊಪದಟ್ಟಿ ಗ್ರಾಮದ ರಡ್ಡಿ ಸಮಾಜದ ಮುಖಂಡರು ಮತ್ತಿತರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 