ನಾಳೆ ಮಹಾರಥ ಚಲನಚಿತ್ರ ಬಿಡುಗಡೆ
ಲೋಕದರ್ಶನ ವರದಿ
ಗೋಕಾಕ 28: ಸತೀಶ ಶುಗರ್ಸ ಅವಾಡ್ರ್ಸದ ಪ್ರತಿಭೆಗಳು ರಾಜ್ಯದಾದ್ಯಂತ ತಮ್ಮದೇ ಆದ ಪ್ರತಿಭೆಗಳನ್ನು ತೋರಿಸುತ್ತಿದ್ದು ಚಿತ್ರರಂಗದಲ್ಲಿಯೂ ಸೈ ಎನ್ನುವಂತೆ ಕಾರ್ಯ ಮಾಡುತ್ತಿದ್ದು ಅದಕ್ಕೆ ಉದಾಹರಣೆಯಾಗಿ ಬರುವ ದಿ. 30ರಂದು ನಾಡಿನಾದ್ಯಂತ ಬಿಡುಗಡೆಗೊಳ್ಳಲಿರುವ ರನ್ನ ಸೂಪರ ಮೂವೀಸ್ ಬ್ಯಾನರ್ದಡಿಯ 'ಮಹಾರಥ' ಚಿತ್ರವನ್ನು ನೀಡಬಹುದಾಗಿದೆ.
ಪ್ರೀತಮ ನಿಗಡೆ ಅವರ ನಿದರ್ೇಶನದ ಮಹಾರಥ ಚಿತ್ರದಲ್ಲಿ ಸತೀಶ ಶುಗರ್ಸ ಅವಾಡ್ರ್ಸ ಪ್ರತಿಭೆ ಶುೃತಿ ಜಾಧವ ನಾಯಕ ನಟಿಯಾಗಿದ್ದು ಹಳಿಯಾಳದ ನವೀನ ಮತ್ತು ಮುಧೋಳದ ಪ್ರೀತಮ್ ಅವರು ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಮಹಾರಥ ಚಿತ್ರ ಉತ್ತರ ಕನರ್ಾಟಕದಲ್ಲಿ ಚಿತ್ರೀಕರಣಗೊಂಡಿದ್ದು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡವ ಮೂಲಕ ನಿದರ್ೇಶಕ ಪ್ರೀತಮ ನಿಗಡೆ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ಗೋಕಾಕ ಫಾಲ್ಸ, ಹಿಡಕಲ್ಲ ಡ್ಯಾಂ, ತುಕ್ಕಾನಟ್ಟಿ, ಅರಭಾಂವಿ, ಕಲ್ಲೋಳಿ, ಕೊಣ್ಣೂರ, ನಿಡಸೋಸಿ, ಸಂಕೇಶ್ವರ, ಘೋಡಗೇರಿ ಗ್ರಾಮಗಳಲ್ಲಿ ಚಿತ್ರೀಕರಿಸಲ್ಪಟ್ಟ ಮಹಾರಥ ಚಿತ್ರ ಈ ಭಾಗದ ಜನತೆಯಲ್ಲಿ ಉತ್ಸುಕತೆ ಮೂಡಿಸಿದೆ.
ಚಿತ್ರದ ಇನ್ನುಳಿದ ಪಾತ್ರಗಳಲ್ಲಿ ಕಾಮೆಡಿ ಕಿಲಾಡಿಗಳ ಖ್ಯಾತಿಯ ಪ್ರವೀಣಕುಮಾರ ಗಸ್ತಿ, ಸಂಜು ಹಿರೇಮಠ, ಚಿಂಟು ಟಿವಿ ಖ್ಯಾತಿಯ ಎಲ್ಲೇಶಕುಮಾರ ಮೆಳವಂಕಿ, ದೇವುಕುಮಾರ ಕಾಣಿಸಿಕೊಂಡಿದ್ದಾರೆ.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 