ಮನೆಯ ಬೀಗ ಮುರಿದು ಕಳ್ಳತನ
Theft by breaking the lock of the house
ಲೋಕದರ್ಶನ ವರದಿ
ಜಮಖಂಡಿ 31: ನಗರದ ರುದ್ರಸ್ವಾಮಿ ಪೇಠದಲ್ಲಿ ತಡರಾತ್ರಿಯಲ್ಲಿ ಕಳ್ಳರ ಗ್ಯಾಂಗ್ ಮನೆಯ ಬೀಗವನ್ನು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ರುದ್ರಸ್ವಾಮಿ ಪೇಠ ಗಲ್ಲಿಯಲ್ಲಿ ಕಳ್ಳರ ಗ್ಯಾಂಗ್ ಒಟ್ಟಿಗೆ ಬಂದು. ಅಲ್ಲಿಂದ ಬೇರೆ-ಬೇರೆ ಕಡೆಗಳಲ್ಲಿ ತಿರುಗಾಡಿದ್ದು. ನಂತರ ಒಟ್ಟಿಗೆ ಸೇರಿಕೊಂಡು ಮನೆ ಬೀಗವನ್ನು ಮುರಿದ್ದು ಕಳ್ಳತನವನ್ನು ಮಾಡಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಕಳ್ಳರಲ್ಲಿ ಒಬ್ಬನು ಕೆಂಪು ಬಣ್ಣದ ಟೀರ್ಶಟ್. ತಲೆಗೆ ಕಪ್ಪು ಬಣ್ಣದ ಕ್ಯಾಫ್ ಧರಿಸಿದ್ದು. ಮೊತ್ತೊಬ್ಬನು ಬಿಳಿ ಬಣ್ಣದ ಶರ್ಟ ಧರಿಕೊಂಡು ತಲೆಗೆ ಮಂಕಿ ಕ್ಯಾಫ್ ಹಾಕಿಕೊಂಡು. ಮೈಮೇಲೆ ಶಾಲು ಹೊದಿಕೆಯನ್ನು ಹಾಕಿಕೊಂಡಿದ್ದು. ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ಹೋಗುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿರುತ್ತವೆ.
ಮನೆ ಕಳ್ಳತನವಾದ ಕುಟುಂಬಸ್ಥರು ಶಹರ ಪೋಲಿಸ್ ಠಾಣೆಗೆ ದೂರನ್ನು ಸಲಿಸಿದಾರೆಂದು ಮಾಹಿತಿ ತಿಳಿದು ಬಂದಿರುತ್ತದೆ. ರುದ್ರಸ್ವಾಮಿ ಪೇಠದ ಗಲ್ಲಿಯ ಜನರು ಭಯಬೀತಗೊಂಡಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 