ಹನುಮಾನ ಮಹಾದ್ವಾರದ ಪೂಜಾ ಸಮಾರಂಭ
ಲೋಕದರ್ಶನ ವರದಿ
ಘಟಪ್ರಭಾ 26: ಸಮೀಪದ ಧುಪದಾಳ ಗ್ರಾಮದಲ್ಲಿ ಹನುಮಾನ ಮಾಲಾಧಾರಿಗಳಿಂದ ಹನುಮಾನ ಮಹಾದ್ವಾರದ ಪೂಜಾ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಮಾಲಾಧಾರಿಗಳಾದ ಉದಯಸ್ವಾಮಿ, ಗೋಪಾಲಸ್ವಾಮಿ, ವಿಠ್ಠಲ ಸ್ವಾಮಿ, ಭರತೇಶ ಸ್ವಾಮಿ, ಮಲ್ಲು ಸ್ವಾಮಿ, ಗ್ರಾಮದ ಹಿರಯರಾದ ಮಹೇಶ ಪಾಟೀಲ, ಲಗಮನ್ನಾ ನಾಗನ್ನವರ, ಹಣಮಂತ ಗಾಡಿವಡ್ಡರ, ಪರಶುರಾಮ ಗಾಡಿವಡ್ಡರ, ಶಿಡ್ಲೆಪ್ಪಾ ತೆಳಗೇರಿ, ಜಿನ್ನಪ್ಪಾ ಕಮತ, ಕಳ್ಳೋಳೆಪ್ಪಾ ಗಾಡಿವಡ್ಡರ, ಚಂದರ ಗಾಡಿವಡ್ಡರ, ಪ್ರದೀಪ ಕುಲಕರಣಿ ವಿನಯ ಜಾಧವ, ರಾಜಶೇಖರ ರಜಪೂತ, ಅಶೋಕ ಚಿಗತಮನವರ, ಹಣಮಂತ ವಗ್ಗನವರ, ಪುಟ್ಟು ದಪ್ಪಾದೋಳಿ, ವಿಠ್ಠಲ ಗಾಡಿವಡ್ಡರ, ಗಂಗಯ್ಯಾ ಸ್ವಾಮಿಗಳು ಇತರರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 