ರೋಣ ತಾಲೂಕಿನ ವಿವಿಧ ಗ್ರಾಮ ಪಂಚಾ0ುತಿಗೆ ಭೇಟಿ ಕಾಮಗಾರಿ ಪರೀಶೀಲನೆ ನಡೆಸಿದ ಸಿಇಓ

ರೋಣ 20 : ಜಿಲ್ಲಾ ಪಂಚಾ0ುತಿ ಮುಖ್ಯ ಕಾ0ುರ್ ನಿರ್ವಾಹಕ ಅಧಿಕಾರಿ ಭರತ್ ಎಸ್ .ಅವರು ಮಗಳವಾರ ರೋಣ ತಾಲೂಕಿನ ವಿವಿಧ ಗ್ರಾಮ ಪಂಚಾ0ುತಿಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರೀಶೀಲನೆ ನಡೆಸಿದರು. 

ಅಬ್ಬಿಗೇರಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ 0ೋಜನೆ0ುಡಿ ನಿರ್ಮಿಸಲಾದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೀಕ್ಷಣೆ ಮಾಡಿ ಪರೀಶೀಲನೆ ನಡೆಸಿದರು, ಈ ಸಂದರ್ಭದಲ್ಲಿ ಕಾಮಗಾರಿ ಕಡತಗಳನ್ನ ಹಾಗೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಳತೆ ಪರೀಶೀಲನೆ ನಡೆಸಿದರು. ಹಾಗೂ ಮುಂದಿನ ವರ್ಷಗಳಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಕೂಲಿ ಆಧಾರಿತ ಕಾಮಗಾರಿ0ುನ್ನು ಎಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲು ಸೂಚಿಸಿದರು. 

ಸಸಿ ನೆಡುವ ಕಾಮಗಾರಿ ವೀಕ್ಷಣೆ  

ಹಿರೇಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ0ುಲ್ಲಿ ಮಹಾತ್ಮಗಾಂಧಿ ರಾಷ್ಟ್ರೀ0ು ಗ್ರಾಮೀಣ ಉದ್ಯೋಗ ಖಾತರಿ 0ೋಜನೆ0ುಡಿ ರಸ್ತೆ ಬದಿ ಸಸಿ ನೆಟ್ಟಿರುವ ಕಾಮಗಾರಿ ವೀಕ್ಷಿಸಿದ ಅವರು ಸರಿ0ಾದ ರೀತಿ0ುಲ್ಲಿ  ಸಸಿ ನೆಡುವುದು ಅವುಗಳನ್ನು ಪೋಷಣೆ ಮಾಡುವದು ನಿಮ್ಮ ಕರ್ತವ್ಯ. 0ಾವ ಭಾಗದಲ್ಲಿ ಎಷ್ಟು ಸಸಿ ನೆಟ್ಟಿದ್ದಿರಿ, ಈ ವರ್ಷದಲ್ಲಿ ಏನೆಲ್ಲಾ ಪ್ರಗತಿ ಸಾಧಿಸಿದ್ದಿರಿ ಅದನ್ನು ಸಂಪೂರ್ಣ ಮಾಹಿತಿ ನೀಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. 

ರೋಣ ತಾಲೂಕ ಆಸ್ಪತ್ರೆಗೂ ಭೇಟಿ  

ರೋಣ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ, ಹೊರ ರೋಗಿಗಳ ವಿಭಾಗ, ಹೆರಿಗೆ ಕೊಠಡಿ ಮತ್ತು ಪುರುಷರ ವಾರ್ಡ್‌, ಹಾಗೂ ಡ0ಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲಿಸಿದ ಅವರು ಆಸ್ಪತ್ರೆ0ುನ್ನು ಶುಚಿ0ಾಗಿ ಇಡಲು ಸೂಚನೆ ನೀಡಿದರು. ಆಸ್ಪತ್ರೆ0ುನ್ನು ಸರಿ0ಾದ ರೀತಿ0ುಲ್ಲಿ  ಕೆಲಸ ಮಾಡಲು ಅಲ್ಲಿನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. 

ಓಷಧ ದಾಸ್ತಾನು ಕೊಠಡಿಗೆ ಭೇಟಿ ನೀಡಿ ಅವಧಿ ಮುಗಿದಿರುವ ಓಷಧಗಳನ್ನು ನಿಗದಿತ ಸಮ0ುದೊಳಗೆ ವಿಲೇವಾರಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ತಾಲೂಕ ಪಂಚಾ0ುತಿ0ು ಕಾ0ುರ್  ನಿರ್ವಾಹಕ ಅಧಿಕಾರಿ ರವಿ.ಎ.ಎನ್  ಸಹಾ0ುಕ ನಿರ್ದೇಶಕ ರಿ0ಾಜ ಖತೀಬ್, ಅಬ್ಬಿಗೇರಿ ಗ್ರಾಮ ಪಂಚಾ0ುತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಮ್, ಹಾಗು ಹಿರೇಹಾಳ ಗ್ರಾಮ ಪಂಚಾ0ುತಿ ಅಭಿವೃದ್ಧಿ ಅಧಿಕಾರಿ ದಳವಾಯಿ ಸೇರಿದಂತೆ, ಎಡಿಪಿಸಿ ಕಿರಣಕುಮಾರ, ಖಿಅ,ಖಿಋಅ,ಖಿಂ,ಃಈಖಿ, ಉಏಒ ಗ್ರಾಮ ಪಂಚಾ0ುತಿ ಸಿಬ್ಬಂದಿಗಳು ಹಾಜರಿದ್ದರು.