ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಆದರ್ಶ ಪುರುಷ : ವೀರೇಶ್
ಕಾರಟಗಿ 12: ಟಿವಿಎಸ್. ಶೋರೂಂನಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪೂಜಾ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಸಂಘದ ಅಧ್ಯಕ್ಷ ವೀರೇಶ್ ಶೆಟ್ಟರ್ ಪೂಜೆ ಸಲ್ಲಿಸಿ ಮಾತನಾಡಿದ ಸ್ವಾಮಿ ವಿವೇಕಾನಂದರ ದೇಶದ ಯುವಕರಿಗೆ ಆದರ್ಶ ಪುರುಷ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹೇಶ್ ಕಂದಗಲ್, ಬಸವರಾಜ್ ಹಿಂದುಪುರ, ರಮೇಶ್ ಕೋಟ್ಯಾಳ್, ಶರಣಪ್ಪ ಕಾಯಿಗಡ್ಡಿ, ಬಸವರಾಜ್ ಅರಳಿ, ಚಂದ್ರು ಸಜ್ಜನ್, ಶರಣಾಪ್ರಕಾಶ್ ರೆಡ್ಡಿ, ನಾಗರಾಜ್ ಶೆಟ್ಟರ್, ಸುರೇಂದ್ರ ಕುಮಾರ್ ಶೆಟ್ಟರ್ ಸೇರಿದಂತೆ ಉಪಸ್ಥಿತರಿದ್ದರು.