ಗ್ರಾಮೀಣ ಸ್ವಚ್ಛತೆಗೆ ಸ್ವಚ್ಛ ಶುಕ್ರವಾರ ಅಭಿಯಾನ ಸಹಕಾರಿಯಾಗಿದೆ: ಚಂದ್ರಶೇಖರ

ಕನಕಗಿರಿ 22: ತಾಲೂಕಿನ ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮಾದಿನಾಳ ಗ್ರಾಮದ ಕಲ್ಯಾಣಿ ಯನ್ನು ಸ್ವಚ್ಛ ಶುಕ್ರವಾರ ಅಭಿಯಾನ ದಡಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಕನಕಗಿರಿ ತಾಲೂಕ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ರವರು "ತಾಲೂಕಿನ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಪ್ರತಿ ವಾರ ಒಂದೊಂದು ಕಡೆ ಈ ರೀತಿಯ ಸ್ವಚ್ಛತೆ ಕಾರ್ಯ ಮಾಡುವುದರಿಂದ ಗ್ರಾಮೀಣ ಭಾಗದ ನೈರ್ಮಲ್ಯ ಕಾಪಾಡುವುದರ ಜೊತೆಗೆ ಗ್ರಾಮೀಣ ಸ್ವಚ್ಛತೆಗೆ ಈ ಅಭಿಯಾನ ಅತ್ಯಂತ ಸಹಕಾರಿಯಾಗಿದೆ" ಎಂದರು.

ನಂತರ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗ್ರಾಮದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಾಗಲಿಂಗಪ್ಪ   ಗ್ರಾಮ ಪಂಚಾಯತಿ ಅಧ್ಯಕ್ಷರು ತಿಪ್ಪಣ್ಣ ಗಿಡ್ಡಿ ಉಪಾಧ್ಯಕ್ಷ ಹುಲಿಗೆಮ್ಮ  ಸುಳೆಕಲ್ ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಸಂತೋಷ್ ಪಿ, ತಾಲೂಕ್ ಪಂಚಾಯತ್ ಸಹಾಯಕ ನಿದರ್ೇಶಕ ವೀರಣ್ಣ ಎನ್ ಯೋಜನಾ ಅಧಿಕಾರಿ ರಾಜಶೇಖರ್ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಂಶಿರ್ ಅಲಿ, ಅಮರೇಶ್, ವೆಂಕೋಬಪ್ಪ, ಲಕ್ಷ್ಮಣ, ರವೀಂದ್ರ,  ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ್ ಉಪ್ಪಾರ್, ನಾಗಪ್ಪ, ರೇಣುಕಮ್ಮ, ಹನುಮವ್ವ ವಡ್ರಕಲ್, ತಾಲೂಕ್ ಪಂಚಾಯತ್ ಸಿಬ್ಬಂದಿಗಳಾದ ಹನುಮಂತು, ವೆಂಕೋಬ, ಮೇಘರಾಜ , ಚಂದ್ರಶೇಖರ್, ಮಂಜುನಾಥ್ ಸಮುದಾಯ  ಆರೋಗ್ಯ ಅಧಿಕಾರಿಗಳು ಸುಜಾತ, ಪವಿತ್ರಾ ಬಾಳಮ್ಮ ಹನುಮಂತಪ್ಪ  ,ಆಶಾ ಕಾರ್ಯಕತರ್ೆ ಕವಿತಾ,ಈರಮ್ಮ, ಅಂಗನವಾಡಿ ಕಾರ್ಯಕತರ್ೆ ಶಾಂತಮ್ಮ,ದೇವಮ್ಮ ಸ್ವಸಹಾಯ ಗುಂಪಿನ ಮಹಿಳೆಯರಾದ  ಶ್ರೀದೇವಿ,ಲಕ್ಷ್ಮಮ್ಮ 

ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಶಂಕರ್ .ಬೀರಪ್ಪ .ಮಾರುತಿ,ನಾಗರಾಜ, ನಾಗಪ್ಪ ಇದ್ದರು.