ಭಾವೈಕ್ಯತೆ, ತ್ರಿವಿಧ ದಾಸೋಹದ, ಗಟ್ಟಿ ಸ್ಥಳ ಶ್ರೀಕ್ಷೇತ್ರ ಲಚ್ಚ್ಯಾಣ: ಬಿ ಡಿ ಪಾಟೀಲ
Spiritual unity, threefold bondage, a strong place, Srikshetra Lachyana: B.D. Patil
ಲೋಕದರ್ಶನ ವರದಿ
ಇಂಡಿ 10: ಸಿದ್ದಲಿಂಗ ಮಹಾರಾಜರ ಕರ್ತೃತ್ವ ಶಕ್ತಿ ಹಾಗೂ ತಪೋಭೂಮಿಯಲ್ಲಿ ಭೀಮಾ ತೀರ ಜ್ಞಾನ, ಕಲೆ, ಸಾಹಿತ್ಯ ಹಾಗೂ ತ್ರಿವಿಧ ದಾಸೋಹದ ಗಟ್ಟಿ ಸ್ಥಳವಾಗಿ ಪ್ರಸಿದ್ಧಿ ಹೊಂದಿರುವ ಹಾಗೂ ಅಕ್ಷರ ಕ್ರಾಂತಿ ಮಾಡಿದ ಪಾವನ ಕ್ಷೇತ್ರವಾಗಿದೆ ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಹೇಳಿದರು. ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಗುರು ಶಂಕರಲಿಂಗರ ಜಾತ್ರಾ ಮಹೋತ್ಸವದ ಅಂಗವಾಗಿ ವೀರೇಶ್ವರ ನಾಟ್ಯ ಸಂಘದ ರಂಗ ಸಾರಥ್ಯದಲ್ಲಿ ನಡೆದ ಸಾಮಾಜಿಕ ನಾಟಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾನಿಧ್ಯವನು ಅಗರಖೇಡದ ಪ್ರಭುಲಿಂಗ ಶ್ರೀಗಳು ವಹಿಸಿದರು. ವೇದಿಕೆ ಮೇಲೆ ಅಶೋಕ ಪಾಟೀಲ, ಶಿವಾನಂದ ದೇವರ, ರಮೇಶ ದಾಯವಾಡಿ, ಶಿವಾನಂದ ಗುರವ, ಮರೇಪ್ಪ ಗಿರಣಿವಡ್ಡರ ಶ್ರೀಶೈಲಗೌಡ ಪಾಟೀಲ್, ರಾಜೇಸಾಬ ನದಾಫ, ಸಿದ್ದು ಡಂಗಾ, ಯಶವಂತ ಬಿರಾದಾರ, ಮಹೇಶ ಭಿಸೆ, ತಾಯಿಚಂದ್ರಕಾಂತ ಬಾಬಳಗಾಂವ, ಮಹಾದೇವ ವಾಲಿಕಾರ, ಎಸ್ ಎಮ್ ಬಿರಾದಾರ, ಭೀಮರಾಯನ ತೇಲಿ, ದುಂಡು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 