ನ್ಯಾಯಬೆಲೆ ಅಂಗಡಿಗೆ ಶರಣಪ್ಪಾ ಭೇಟಿ
ಲೋಕದರ್ಶನ ವರದಿ
ಸಂಬರಗಿ 17: ಖಿಳೇಗಾಂವ ಗ್ರಾಮದ ನ್ಯಾಯಬೇಲೆ ಅಂಗಡಿಯ ಆಹಾರದ ಪೋಟ್ಟನದಲ್ಲಿ ಕಸ ಹಾಗೂ ಕಳಪೆ ಅಕ್ಕಿ ವಿತರಿಸುವ ಕುರಿತು ಗ್ರಾಮಸ್ಥರು ಆಹಾರ ಇಲಾಖೆ ಅಥಣಿ ಇವರಿಗೆ ದೂರವಾಣಿ ಮುಖಾಂತರ ದೂರು ಸಲ್ಲಿಸಿದರು ಆಹಾರ ಇಲಾಖೆಯ ಆಹಾರ ನಿರಿಕ್ಷರು ಶರಣಪ್ಪಾ ಬಾಗೇವಾಡಿ ಇವರು ಮಂಗಳವಾರದಂದು ಭೇಟಿ ನೀಡಿ ಪರಿಶೀಲನೆಮಾಡಿದರು.
ನ್ಯಾಯಬೇಲೆ ಅಂಗಡಿಯಲ್ಲಿ ಕಳೇದ ಆಹಾರವನ್ನು ಸಂಘದಿಂದ ವಿತರಣೆ ಪ್ರಾರಂಭ ಮಾಡಿದ್ದರು. ಸುಮಾರ 12 ಪೋಟ್ಟನ ಸುಮಾರ 6 ಕ್ವೀಂಟಲ್ ಧಾನ್ಯದಲ್ಲಿ ಕಸ ಮಿಶ್ರೀತ ಧಾನ್ಯ ಇರುವದರಿಂದ ಪಡಿತರ ಚೀಟಿದಾರರು ಆಹಾರ ಪಡಿಯಲು ನೀರಾಕರಿಸಿದ್ದರಿಂದ ಸ್ಥಳಕ್ಕೆ ಆಹಾರ ನೀರಿಕ್ಷಕರು ಶರಣಪ್ಪಾ ಬಾಗೆವಾಡಿ ಭೇಟಿ ನೀಡಿ ಪರಿಶೀಲನೆ ಮಾಡಿ ಕಸ ಮಿಶ್ರೀತ ಧಾನ್ಯವನ್ನು ಮರಳಿ ಪಡೇದು ಒಳ್ಳೆಯ ಗುಣಮಟ್ಟದ ಆಹಾರವನ್ನು ನೀಡಲಾಗುವುದು ಇಂದು ಪಡಿತರ ಚೀಟಿದಾರರಿಗೆ ತಿಳಿಸಿದರು. ಈ ವೇಳೆ ಪಿಕೆಪಿಎಸ್ ಸಂಘದ ಮುಖ್ಯಕಾರ್ಯನಿವರ್ಾಹಕರು ಬಾಬು ಹೊನ್ನಾಗೋಳ ಸವಿಸ್ತಾರವಾಗಿ ಆಹಾರ ಕುರಿತು ಮಾಹಿತಿ ನೀಡಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 