ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹಾವೇರಿ 01: ಸರಿಯಾದ ಸಮಯಕ್ಕೆ ಬಸ್‍ಗಳನ್ನು ಬಿಡುವಂತೆ ಆಗ್ರಹಿಸಿ ನೂರಾರು ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ನೆಗಳೂರ ಗ್ರಾಮದ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ಬಸ್ಗಳನ್ನು  ಬಸ್ ನಿಲ್ದಾಣದಲ್ಲಿ  ತಡೆದು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 

ಪ್ರತಿಭಟನೆಯಲ್ಲಿ  ಗ್ರಾ.ಪಂ ಅಧ್ಯಕ್ಷ ಸುರೇಶ ಸಪ್ಪಣ್ಣನವರ ರುದ್ರಗೌಡ ರೋಡ್ಡಗೌಡ್ರ ಸುರೇಶರೆಡ್ಡಿ ಹಾವರೆಡ್ಡರ ಸಂಜಯಗಾಂಧಿ ಸಂಜೀವಣ್ಣನವರ  ಶಿವಕುಮಾರ ಬೇವಿನಮರದ ಪ್ರದೀಪ ಮಠಪತಿ ಭರಮಜ್ಜ ಹಳ್ಳಾಕಾರ ಮಾಲತೇಶ ಶಿರನಹಳ್ಳಿ ರವಿ ಗಂಗನಗೌಡ್ರ ಜ್ಯೋತಿ ಹಾವೇರಿ ಸೌಜನ್ಯ ಬಿಷ್ಡನಗೌಡ್ರ ನೇತ್ರಾ ಬಡಿಗೇರ ಇತರರಿದ್ದರು.