ಚಿಣ್ಣರರ ರಾಧಾ ಕೃಷ್ಣರ ವೇಶಭೋಷಣ ಸ್ಪಧರ್ೆ
ಲೋಕದರ್ಶವರದಿ
ಮುಧೋಳ: ಅನ್ಯಾಯ ಅಕ್ರಮ ಹಿಂಸೆ ಹೆಚ್ಚಾದಾಗಲೇ ದುಷ್ಟರ ಸಂಹಾರಕ್ಕಾಗಿ ಶ್ರೀಕೃಷ್ಣ ಹತ್ತಾರು ಅವತಾರಗಳೆತ್ತಿ ಅಂತಹ ದುಷ್ಟರನ್ನು ವಧೆಮಾಡಿ ಶಿಷ್ಟರನ್ನು ರಕ್ಷಿಸಿದನ್ನು ನಾವಿಲ್ಲಿ ಸ್ಮರಿಸಬಹುದು, ಈ ಗುರುಕಲ ಶಾಲೆಯನ್ನು ನೋಡೊದಾಗ ಎಲ್ಲೆಡೆ ರಾಧಾ ಕೃಷ್ಣರಂತೆ ಕಾಣುವ ಚಿಣ್ಣರರು ಈ ಗುರುಕುಲವು ನಮಗೆ ನಂದಗೋಕುಲದಂತೆ ತೋರುತ್ತದೆ. ಎಂದು ನಿವೃತ ಶಿಕ್ಷಕರಾದ ಎಲ್.ಕೆ. ಹಾದಿಮನಿ ಹೇಳಿದರು.
ನಗರದ ಹೌಸಿಂಗ ಕಾಲನಿಯ ಗುರುಕುಲ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಚಿಣ್ಣರರ ರಾಧಾ ಕೃಷ್ಣರ ವೇಶಭೋಷಣ ಸ್ಪಧರ್ೆಯ ನಿಣರ್ಾಯಕರಾಗಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಸದಸ್ಯರಾದ ಗಾಯತ್ರಿ ಬಿ. ಹಿಲಕುಂದ, ಪಾಂಡುಗೌಡಾ ಬಿ.ಪಾಟೀಲ, ಶ್ರೀಕಾಂತ ಯಂಗಿ, ಬಸವರಾಜ ಎಚ್. ಹುಲಕುಂದ, ಗುರುಮಾತೆಯರಾದ ಸುಮಾ ಹೋರಡ್ಡಿ, ಶ್ರೀದೇವಿ ಬಿರಾದಾರ, ನೇತ್ರಾವತಿ ಬಿಳೂರ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 