ಚಿಣ್ಣರರ ರಾಧಾ ಕೃಷ್ಣರ ವೇಶಭೋಷಣ ಸ್ಪಧರ್ೆ
ಲೋಕದರ್ಶವರದಿ
ಮುಧೋಳ: ಅನ್ಯಾಯ ಅಕ್ರಮ ಹಿಂಸೆ ಹೆಚ್ಚಾದಾಗಲೇ ದುಷ್ಟರ ಸಂಹಾರಕ್ಕಾಗಿ ಶ್ರೀಕೃಷ್ಣ ಹತ್ತಾರು ಅವತಾರಗಳೆತ್ತಿ ಅಂತಹ ದುಷ್ಟರನ್ನು ವಧೆಮಾಡಿ ಶಿಷ್ಟರನ್ನು ರಕ್ಷಿಸಿದನ್ನು ನಾವಿಲ್ಲಿ ಸ್ಮರಿಸಬಹುದು, ಈ ಗುರುಕಲ ಶಾಲೆಯನ್ನು ನೋಡೊದಾಗ ಎಲ್ಲೆಡೆ ರಾಧಾ ಕೃಷ್ಣರಂತೆ ಕಾಣುವ ಚಿಣ್ಣರರು ಈ ಗುರುಕುಲವು ನಮಗೆ ನಂದಗೋಕುಲದಂತೆ ತೋರುತ್ತದೆ. ಎಂದು ನಿವೃತ ಶಿಕ್ಷಕರಾದ ಎಲ್.ಕೆ. ಹಾದಿಮನಿ ಹೇಳಿದರು.
ನಗರದ ಹೌಸಿಂಗ ಕಾಲನಿಯ ಗುರುಕುಲ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಚಿಣ್ಣರರ ರಾಧಾ ಕೃಷ್ಣರ ವೇಶಭೋಷಣ ಸ್ಪಧರ್ೆಯ ನಿಣರ್ಾಯಕರಾಗಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಸದಸ್ಯರಾದ ಗಾಯತ್ರಿ ಬಿ. ಹಿಲಕುಂದ, ಪಾಂಡುಗೌಡಾ ಬಿ.ಪಾಟೀಲ, ಶ್ರೀಕಾಂತ ಯಂಗಿ, ಬಸವರಾಜ ಎಚ್. ಹುಲಕುಂದ, ಗುರುಮಾತೆಯರಾದ ಸುಮಾ ಹೋರಡ್ಡಿ, ಶ್ರೀದೇವಿ ಬಿರಾದಾರ, ನೇತ್ರಾವತಿ ಬಿಳೂರ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 