ಧರ್ಮಸ್ಥಳ ಸತ್ಯಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
Protest led by Nikhil Kumaraswamy against Dharmasthala Satya Yatra
ಧರ್ಮಸ್ಥಳ ಸತ್ಯಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
ಬಳ್ಳಾರಿ 29: ಧರ್ಮಸ್ಥಳ ವಿಷಯದಲ್ಲಿ. ಹಿಂದೂಧಾರ್ಮಿಕ ವಿರೋಧಿ ಶಕ್ತಿಗಳು.ಕೆಲಸ ಮಾಡುತ್ತಿದ್ದು.ಧರ್ಮಸ್ಥಳವನ್ನು.ಅಸ್ಥಿರಗೊಳಿಸುವ. ಕುತಂತ್ರವನ್ನು. ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದರ ಹಿಂದೆ ಕೆಲವು ಎಡಪಂತೀಯ ಸಂಘಟನೆಗಳ ಕೈವಾಡಇದೆ.ಸಾಮಾಜಿಕಜಾಲತಾಣದಲ್ಲಿ.ಧರ್ಮಸ್ಥಳದ ಬಗ್ಗೆ. ಇಲ್ಲಸಲ್ಲದ ಪೋಸ್ಟ್ ಹಾಕುವವರನ್ನು.ಕೂಡಲೇರಾಜ್ಯ ಸರ್ಕಾರಅವರನ್ನು ಬಂಧಿಸಬೇಕು.ಹಾಗೂ ಹಿಂದೂ ವಿರೋಧಿ. ನೀತಿಯನ್ನುರಾಜ್ಯ ಸರ್ಕಾರಕೈಬಿಡಬೇಕು.ಹಾಗೂ ಮೈಸೂರಿನತಾಯಿಚಾಮುಂಡೇಶ್ವರಿದೇವಸ್ಥಾನ ಕೇವಲ ಹಿಂದುಗಳದಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು.ಸಮಸ್ತ ನಾಡಿನ ಹಿಂದುಗಳಲ್ಲಿ ಕ್ಷಮೆಯಾಚನೆ ಮಾಡಬೇಕು.ಎಂದುಜೆಡಿಎಸ್ಯುವಘಟಕದರಾಜಕಾರ್ಯಧ್ಯಕ್ಷರಾದರಾಜು ನಾಯಕ ಅವರು ಒತ್ತಾಯಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 