ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ರೈತರಿಂದ ಪ್ರತಿಭಟನೆ

ಲೋಕದರ್ಶನ ವರದಿ

ಸಿರುಗುಪ್ಪ 09: ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಸಕರ್ಾರದ ವಿರುದ್ಧ ಬಿಜೆಪಿಯ ರೈತರಿಂದ ಪ್ರತಿಭಟನೆ ಖಂಡನೆ ಸಿರುಗುಪ್ಪ-ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ನಗರದ ಬಿಜೆಪಿ ಕಚೇರಿಯಿಂದ ತಾಲೂಕ ಆಡಳಿತ ಕಚೇರಿವರೆಗೆ ಬಿಜೆಪಿ ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ಗುಂಡಿಗನೂರು ಪ್ರಕಾಶ್ ಗೌಡ ಬಿಜೆಪಿ ತಾಲೂಕು ರೈತ  ಮೋರ್ಚ ಅಧ್ಯಕ್ಷ ರಾಘವೇಂದ್ರ ರೆಡ್ಡಿ ಅವರ ಸಮ್ಮುಖದಲ್ಲಿ ಮತ್ತು ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಆಕ್ರೋಶ ವ್ಯಕ್ತಪಡಿಸಿ ಜಿಲ್ಲೆ ಗೊಂದು ಗೋಶಾಲೆ ರೈತರಿಗೆ ವಿದ್ಯಾ ನಿಧಿ ಯೋಜನೆ ಶ್ರಮಶಕ್ತಿ ಯೋಜನೆ ಎಪಿಎಂಸಿ ಕಾನೂನು ಕೃಷಿ ಮಾರಾಟ ಕಾನೂನುಗಳನ್ನು ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಯನ್ನು ಖಂಡಿಸಿದರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಂಕ್ರಪ್ಪ, ಮಲ್ಲಿಕಾರ್ಜುನ ಗೌಡ, ದಮ್ಮೂರು ಸೋಮಪ್ಪ, ವೀರನಗೌಡ, ಕೋರಿ ಪಿಡ್ಡಯ್ಯ, ಕೃಷ್ಣರಾಜ, ಮೋಹನ್ ರೆಡ್ಡಿ, ಸುಳುವಾಯಿ ಮಲ್ಲಿಕಾರ್ಜುನ, ರಾಮಕೃಷ್ಣ ,ನಟರಾಜ, ಮಂಜಪ್ಪ, ಗಂಗಾಧರ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು