ಶ್ರೀಶೈಲ ಪಾದ ಯಾತ್ರೆಗಳಿಗೆ ಪ್ರಸಾದ ಸೇವೆ
Prasadam service for Srisailam foot pilgrims
ಮಹಾಲಿಂಗಪುರ 13: ನಗರದ ಬೆಳಗಲಿ ಮಾರ್ಗದಲ್ಲಿ ಎರಡನೇ ಬಾರಿಗೆ ಶ್ರೀ ಬಸವೇಶ್ವರ ಮಾಲಕರು ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ಎರಡು ದಿನ ನಿರಂತರವಾಗಿ ತಮ್ಮ ಸ್ವಯಂ ಪ್ರೇರಣೆಯಿಂದ ಶ್ರೀಶೈಲ್ ಮಲ್ಲಿಕಾರ್ಜುನ ದರ್ಶನ ತೆರಳುವ ಪಾದಯಾತ್ರೆಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ತಮ್ಮ ದೈವ ಭಕ್ತಿಯನ್ನು ಮೆರೆದಿದ್ದಾರೆ.
ಇದೇ ಸಂದರ್ಭದಲ್ಲಿ ಮಾಲಕರು ಮತ್ತು ಚಾಲಕರ ಸಂಘದ ಮುಖಂಡರಾದ ಮಹಾದೇವ ಉತ್ನಾಳ,ರಾಘು ಅನೆಪ್ಪಗೊಳ, ಸಂಗು ಮಾದರ, ಮಲ್ಲಪ್ಪಾ ಕೊಣ್ಣೂರ,ಮಹಾಲಿಂಗ ಕಬ್ಬೂರ, ಚೆನ್ನಗಿರಿ ಚೌಗಲಾ, ಮಲ್ಲಿಕಾರ್ಜುನ ಸೈದಾಪುರ, ಶಂಕರ ಚಂಡೊಲ, ಗೋಪಾಲ ಯಾದವಾಡ,ಸಾಗರ ಮಾದರ, ಮಲ್ಲಿಕ ನದಾಫ,ಲಾಲಸಾಬ್ ಹವಾಲ್ದಾರ,ಲಕ್ಷಣ ದೊಡಮನಿ ಮಹಾಲಿಂಗ ಚೌಗಲಾ,ಮಹಾಲಿಂಗ ದೊಡಮನಿ, ಪ್ರದೀಪ ತಡಸಲ,ರಾಜು ಕೊಗಟನೂರ,ಸಂತೋಷ ಬಂಡಿವಡ್ಡರ, ಶಿವಪ್ಪ ಬನ್ನುರ,ಸುದೀಪ ಮೇಟಿ, ಬುಡ್ಡಾ ಮುಲ್ಲಾ, ಮಲ್ಲಪ್ಪಾ ನ್ಯಾಮಗೌಡ, ಮಹಾಲಿಂಗ ಗಾಡೆಕರ,ಸೇರಿದಂತೆ ಇನ್ನೂ ಹಲವಾರು ಚಾಲಕರು ಮಾಲಕರು ಭಾಗಿಯಾಗಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 