ಪಾಂಡುರಂಗ ಯಮಾಜೆ ನಿಧನ

ರಾಯಬಾಗ 28: ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ರೈತ ಪಾಂಡುರಂಗ ಮಾರುತಿ ಯಮಾಜೆ(65) ಹೃದಯ ಘಾತದಿಂದ ನಿಧನರಾದರು. ಮೃತರು ಪತ್ನಿ. ಇಬ್ಬರು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ.