ಕೆ.ಡಿ.ಪಿ ಸಮಿತಿಗೆ ನೂರಅಹ್ಮದ ಮಾ. ಅತ್ತಾರ ಸದಸ್ಯರನ್ನಾಗಿ ನಾಮನಿರ್ದೇಶನ

ಸಿಂದಗಿ 21; ನೂರಅಹ್ಮದ ಮಾ. ಅತ್ತಾರ ಸಾ.ಚಾಂದಕವಟೆ ಇವರನ್ನು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರೀಶೀಲನಾ ಕೆ.ಡಿ.ಪಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಕ್ಕೆ ಸಹಕರಿಸಿದ ಸಿಂದಗಿ ಶಾಸಕರಾದ ಅಶೋಕ ಎಂ. ಮನಗೂಳಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.