ದಾನ ಮಾಡುವುದನ್ನು ರೂಢಿಸಿಕೊಳ್ಳಿ: ಖಾಜಿ
ಲೋಕದರ್ಶನ ವರದಿ
ಯಲಬುಗರ್ಾ 21: ಹುಟ್ಟಿದ ಮನುಷ್ಯ ಮುಂದೊಂದು ದಿನ ಸಾಯಲೇಬೇಕು ಆಗ ನಮ್ಮಲ್ಲಿರುವದನ್ನು ನಾವು ಏನನ್ನು ಹೊಯ್ಯುವದಿಲ್ಲಾ ಆದ್ದರಿಂದ ಮನುಷ್ಯ ದಾನ ಮಾಡುವ ಗುಣಗಳನ್ನ ಬೆಳೆಸಿಕೊಳ್ಳಬೇಕು ಎಂದು ಪಪಂ ಸದಸ್ಯ ರೀಯಾಜ್ ಮೊಹಮ್ಮದ್ ಖಾಜಿ ಹೇಳಿದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಅವರು ಮಾತನಾಡಿದರು.
ಧಾನ ಧರ್ಮದ ಬಗ್ಗೆ ಪ್ರವಾದಿಗಳು ಸಾಕಷ್ಟು ಮಾಹಿತಿಗಳನ್ನ ನಮಗೆ ತಿಳಿಸಿಕೊಟ್ಟಿದ್ದಾರೆ ಅದರಂತೆ ನಾವು ನಡೆಯಬೇಕಿದೆ ದಾನ ಮಾಡುವದರಲ್ಲಿ ಸಿಗುವ ಸುಖ ಮತ್ತೆಲ್ಲೂ ಸಿಗುವದಿಲ್ಲಾ ಯಾಕೆಂದರೆ ಜಗತ್ತಿನಲ್ಲಿ ಎಲ್ಲರು ಎಲ್ಲವನ್ನು ಪಡೆದುಕೊಂಡು ಬಂದಿರುವದಿಲ್ಲಾ ಬಡಜನತೆಗೆ ನಮಗೆ ಸಾದ್ಯವಾದಷ್ಟು ಸಹಾಯ ಮಾಡಬೇಕು ಅಂದಾಗ ನಮ್ಮ ಜೀವನ ಸಾರ್ಥಕತೆ ಕಾಣುತ್ತದೆ ಎಂದರು.
ಪಪಂ ಸದಸ್ಯ ಅಶೋಕ ಅರಕೇರಿ, ಮುಖಂಡರಾದ,ಶ್ಯಾಮೀದಸಾಬ ಆನೆಗುಂದಿ, ಶರೀಪ್ ಕೊತ್ವಾಲ್, ಮತರ್ುಜಸಾಬ ಬೂದಿ, ಸಲೀಂ ನಿಲಗಾರ, ರೇಹಮಾನ್ ರೆವಡಿಹಾಳ, ಮೈಬೂ ಕೊಪ್ಪಳ, ರಾಜಸಾಬ ದಫೆದಾರ, ಜಿಂದಗಿಸಾಬ ಮಣಿಗಾರ, ಇಮಾಮಸಾಬ ಕೊತ್ವಾಲ್ ಸೇರಿದಂತೆ ಇನ್ನೀತರರು ಹಾಜರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 