ಮಹರ್ಷಿ ವಾಲ್ಮೀಕಿ ಜಯಂತಿ ಸಂಭ್ರಮದಿಂದ ಆಚರಣೆ

ಕನಕಗಿರಿ 22: ತಾಲೂಕಿನ ಆಕಳಕುಂಪ್ಪಿ ಹಾಗೂ ಉಮಳಿ ಕಾಟಪುರ, ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. 

ಬಳಿಕ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಕಾಂಗ್ರೆಸ್ ಮುಖಂಡ ನಾಗರಾಜ ತಂಗಡಿಗಿ, ಚಾಲನೆ ನೀಡಿರು ಬಳಿಕ ಕಾಂಗ್ರೆಸ್ ಪಚಾರ ಸಮಿತಿ ಅಧ್ಯಕ್ಷ ರಮೇಶ್ ನಾಯಕ್ ಹುಲಿಹೈದರ್ ಮಾತನಾಡಿದರು. 

ಬೆಳಿಗ್ಗೆ ಜಯಂತೋತ್ಸವದ ನಿಮಿತ್ಯ ಡೊಳ್ಳಿನೊಂದಿಗೆ ಗಂಗೆ ಸ್ಥಳಕ್ಕೆ ತೆರಳಿ ಗ್ರಾಮದ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಅನ್ನ ಸಂತರೆ​‍್ಣ ನಡೆಯಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಲಚಮನಗೌಡ, ವಿರುಪಣ್ಣ ನವಲಿ,ನಾಗಪ್ಪ ಚಳ್ಳುರು, ಈರನಗೌಡ ಯರಡೋಣಿ, ಪಂಪನಗೌಡ, ನಾಗಪ್ಪ ಹುಡೇದ, ನಾಗಪ್ಪ ಖ್ಯಾಡೇದ್, ಮೇಘರಾಜ್, ರಾಮಣ್ಣ, ಲಕ್ಷ್ಮಣ, ಲಕ್ಷ್ಮಪ್ಪ ಮೈಲಾಪುರ,ಸಣ್ಣ ನಾಗನಗೌಡ ಯರಡೋಣಿ, ಸುಭಾಷ್ ನಾಯಕ,ಯಂಕಣ್ಣ ಬಸರಿಹಾಳ, ಕುಂಟೆಪ್ಪ ಕಟ್ಟಿಗಾಳಿ,ಯಮನೂರ​‍್ಪ ತಳವಾರ, ವೀರೇಶ್ ಕೆಸರಹಟಿ,ಯಂಕಣ್ಣ ಬಸರಿಹಾಳ, ಕುಂಟೆಪ್ಪ ಕಟ್ಟಿಗಾಳಿ, ಯಮನೂರ​‍್ಪ ತಳವಾರ.ವೀರೇಶ್ ಕೆಸರಹಟ್ಟಿ, ಪ್ರಮುಖರ ಇದ್ದರು.