ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಎಂ.ಬಾಬುಸಾಬ್, ಆಯ್ಕೆ
M. Babusaab elected as new president of Industrial Association
ಲೋಕದರ್ಶನ ವರದಿ
ಕಂಪ್ಲಿ 19: 19ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸಂಘಟನಾ ಸಭೆಯಲ್ಲಿ ನೂತನ ಕಂಪ್ಲಿ ಕೈಗಾರಿಕಾ ಸಂಘ ರಚಿಸುವ ಜೊತೆಗೆ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಂಪ್ಲಿ ಕೈಗಾರಿಕಾ ಸಂಘದ ಗೌರವಾಧ್ಯಕ್ಷರಾಗಿ ಜಿ.ಸಿ.ನಾಗರಾಜ್, ಅಧ್ಯಕ್ಷರಾಗಿ ಎಂ.ಬಾಬುಸಾಬ್, ಉಪಾಧ್ಯಕ್ಷರಾಗಿ ಜಿ.ಶ್ರೀವಾಸ್ರಾವ್(ಅಂಜಯ್ಯ ಗ್ಯಾರೇಜ್) ಮತ್ತು ಅಹಮದ್ ಸಾಬ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಮೌಲಾ ಹುಸೇನ್, ಜಂಟಿ ಕಾರ್ಯದರ್ಶಿಯಾಗಿ ಟಿ..ಹೆಚ್.ಎಂ.ರಾಜಕುಮಾರ್, ಖಜಾಂಚಿಯಾಗಿ ಎಂ.ದಾದಾಪೀರ್, ಮಾಧ್ಯಮ ಪ್ರತಿನಿಧಿಯಾಗಿ ಎಂ.ತಬ್ರೇಜ್ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕೆ. ಮಸ್ತಾನ್, ಐ ಆಂಡ್ ಟಿ ಅಬ್ದುಲ್, ಕೆ.ಸಲೀಂ, ಚಾಂದ್ ಗ್ರೀಲ್ ವರ್ಕ್ಸ್, ಸಿ.ವಾಸುದೇವ, ಖಾಸಿಂ ಎಲೆಕ್ಟ್ರೀಷಿಯನ್, ಸ್ವರಾಜ್ ರಾಜಸಾಬ್, ಶಂಷುದ್ಧೀನ್(ಗಬ್ಬರ್), ಪೇಂಟರ್ ಮೋಹನ್ ಸಿಂಗ್, ಇಮ್ತಿಯಾಜ್ ಖಾನ್, ಕೆ.ಅಲಂಸಾಬ್, ಶಾಮೀದ್(ಸಿರಾಜ್), ಮೆಕಾನಿಕ್ ರಮೇಶ್ ಇವರನ್ನು ಸರ್ವಾನುತದಿಂದ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಮ್ತಿಯಾಜ್, ಜಕ್ರೀಯಾ, ಮೆಕಾನಿಕ್ ವೆಂಕಟೇಶ, ರಫಿಕ್, ಎ.ಮೊಹ್ಮದ್ಗೌಸ್ ಸೇರಿದಂತೆ ಇತರರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 