ಮೂಡಲಗಿ: ಲೆಪ್ಟಿನೆಂಟ್ ಸೂರ್ಯನಾರಾಯಣಗೆ ಸನ್ಮಾನ
ಮೂಡಲಗಿ 26: ಕಿರಿಯ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಲೆಪ್ಟಿನೆಂಟ್ ಉನ್ನತದ ಹುದ್ದೆಗೆ ಆಯ್ಕೆಯಾಗಿರುವ ಮೂಡಲಗಿಯ ಸೂರ್ಯನಾರಾಯಣ ಹಗೇದ ಅವರನ್ನು ಸ್ಥಳೀಯ ವಿಶ್ವಾಸ ಅರ್ಬನ್ ಕೋ-ಆಫ್ ಸೊಸಾಯಿಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸ ಮಾತನಾಡಿ ಅವರು 'ಪರಿಶ್ರಮ ಇದ್ದಲ್ಲಿ ಯಶಸ್ಸು ಇರುತ್ತದೆ. ತಾವೂಗಳು ನೀಡಿದ ಸನ್ಮಾನವು ನನ್ನಲ್ಲಿ ದೇಶ ಸೇವೆ ಮಾಡುವ ಕೆಚ್ಚನ್ನು ಹೆಚ್ಚಿಸಿದೆ' ಎಂದರು. ಸೂರ್ಯನಾರಾಯಣ ಅವರ ತಂದೆ ಮಾಜಿ ಸೈನಿಕ ನಿಂಗಪ್ಪ ಹಗೇದ ಹಾಗೂ ಜಿ.ಎಸ್ ಬಿಜಗುಪ್ಪಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಮಚಂದ್ರ ಕಂಕಣವಾಡಿ, ಉದ್ದಪ್ಪ ಬಬಲಿ, ಪಿಕೆಪಿಎಸ್ ನಿದರ್ೇಶಕ ಈಶ್ವರ ಕಂಕಣವಾಡಿ, ಶಿವಬಸು ಕಂಕಣವಾಡಿ, ಮುಕೇಶ ಕಂಕಣವಾಡಿ, ಹಾಲ`ಪ್ಪ ಕಂಕಣವಾಡಿ, ಗೋಪಾಲ ಕಂಕಣವಾಡಿ, ಬಸವರಾಜ ಕಬ್ಬೂರ, ವಿಠ್ಠಲ ಕುಟ್ರಿ, ಶಿವಾನಂದ ಬಬಲಿ ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 