ಕರ್ನಾಟಕ ಭೀಮ ಸೇನೆಯಿಂದ ಡಾ,ಬಿ,ಆರ್, ಅಂಬೇಡ್ಕರ ಜಯಂತಿ ಆಚರಣೆ
Karnataka Bhim Army celebrates Dr. B.R. Ambedkar Jayanti
ಜಮಖಂಡಿ 15: ತಾಲೂಕಿನ ಹುನ್ನೂರ ಗ್ರಾಮದಲ್ಲಿ ಕರ್ನಾಟಕ ಭೀಮ ಸೇನೆ ಸಹಯೋಗದಲ್ಲಿ ಡಾ,ಬಿ,ಆರ್, ಅಂಬೇಡ್ಕರ ಅವರ 134ನೇ ಜಯಂತಿಯೋತ್ಸವವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಯಿತು.
ಡಾ, ಬಿ,ಆರ್ ಅಂಬೇಡ್ಕರ್ ಸರ್ಕಲ್ನಲ್ಲಿ ಪತ್ಥಳಿಗೆ ಮಾಲಾರೆ್ಣಯನ್ನು ಮಾಡುವ ಮೂಲಕ ಗೌರವ ನಮನಗಳನ್ನು ಸಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ, ಬಿಇಓ ಅಶೋಕ ಬಸಣ್ಣವರ, ತಾ,ಪಂ, ಇ,ಓ ಸಂಜು ಜುನ್ನೂರ, ಸಂಘಟನೆಯ ಜಿಲ್ಲಾಧ್ಯಕ್ಷ ಪ್ರವೀಣ ಹೋಳಪ್ಪಗೋಳ, ದಲಿತ ಮುಖಂಡರಾದ ಹನುಮಂತ ಹೊಳೆಪ್ಪಗೋಳ, ಶಿವಲಿಂಗ ಕಂಡಪಗೊಳ, ಸುರೇಶ ಹೊಳೆಪ್ಪಗೋಳ, ಕುಮಾರ ಮುಧೋಳ, ರಾಜು ಗಾಡಿವಡ್ಡರ, ರಮೇಶ ಸಿಂಗೆ, ಸುರೇಶ ಗಾಡಿವಡ್ಡರ, ಸಿದ್ದು ಸಿಂಗೆ, ಸಂತೋಷ ಕಲಬುರ್ಗಿ ಸೇರಿದಂತೆ ಅನೇಕರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 