ತಾಲೂಕ ಅಧ್ಯಕ್ಷರಾಗಿ ಜಿನಬಿ ಹುಣಶ್ಯಾಳ ಆಯ್ಕೆ.
Jinabi Hunashya elected as Taluk President
ಸಿಂದಗಿ 11 : ವಿಜಯಪುರ ಜಿಲ್ಲೆಯ ಸರ್ವ ಪದಾಧಿಕಾರಿಗಳ ಸಹಮತದೊಂದಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯು.ಬಿ ರವರ ನೇತೃತ್ವದಲ್ಲಿ ಕೆಆರ್ಎಸ್ ಪಕ್ಷದ ತಾಲೂಕ ಅಧ್ಯಕ್ಷರಾಗಿ ಜಿ.ನಬಿ ಹುಣಶ್ಯಾಳ ಆಯ್ಕೆ ಆದೇಶ ಅಧಿಕೃತ ಘೋಷಣೆ ಮಾಡಿ ಒಟ್ಟು 11 ಜನರಿಗೆ ಆಯ್ಕೆ ಮಾಡಿದ್ದಾರೆ
ಗೌರವ ಅಧ್ಯಕ್ಷರು : ಸಂಗಣ್ಣ ಗು ಬ್ಯಾಕೋಡ, ಉಪಾಧ್ಯಕ್ಷರು. ಪೀರಣ್ಣ ಯಂಕಂಚಿ, ಪ್ರಧಾನ ಕಾರ್ಯದರ್ಶಿ ದಸ್ತಗಿರ್ ನದಾಫ್, ಕಾರ್ಯದರ್ಶಿಗಳಾಗಿ ರಾಮನಗೌಡ ಪಾಟೀಲ್, ರಾಜು ಸಿಂಗೆ, ಸುರೇಶ್ ನಾಯ್ಕೋಡಿ, ಸಂಗಮೇಶ್ ಪತ್ತಾರ, ಪರಶುರಾಮ ಮಾದರ, ಶ್ರೀಶೈಲ್ ಡಂಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 