ಕೊರಕೊಪ್ಪ ಗ್ರಾಮದ ರೇವಣಸಿದ್ಧೇಶ್ವರ ಸಭಾ ಭವನದ ಉದ್ಘಾಟನೆ
Inauguration of Revanasiddheshwara Sabha Bhavan in Korakoppa village
ಯರಗಟ್ಟಿ: 14 : ಸಮೀಪದ ಕೊರಕೊಪ್ಪ ಗ್ರಾಮದ ರೇವಣಸಿದ್ಧೇಶ್ವರ ಗುರುಕುಲದ ಆವರಣದಲ್ಲಿ ನಿರ್ಮಿಸಲಾದ ರೇವಣಸಿದ್ಧೇಶ್ವರ ಸಭಾ ಭವನವನ್ನು ಗುರುವಾರ ಉದ್ಘಾಟಿಸಲಾಯಿತು.ಈ ವೇಳೆ ಕಟಕೋಳ-ಎಂ.ಚಂದರಗಿ ಪೂಜ್ಯ ಷ. ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಸತ್ತಿಗೇರಿ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತ್ರಿವಿಧ ದಾಸೋಹದ ಮೂರ್ತಿ ಅಭಿನವ ಸಿದ್ರಾಯಜ್ಜನವರು, ಕೊರಕೊಪ್ಪ ರೇವಣಸಿದ್ಧೇಶ್ವರ ಸ್ವಾಮೀಜಿ, ಉಳವಯ್ಯಾ ಹಿರೇಮಠ, ಸೋಮನಗೌಡ ಪಾಟೀಲ,ಬಸನಗೌಡ ಪಾಟೀಲ, ಎನ್. ಎಸ್. ಹರಳಿ, ಸೇರಿದಂತೆ ಗ್ರಾಮದ ಗಣ್ಯ ಮಾನ್ಯರು ಮತ್ತು ಸಕಾಲ ಸದ್ಭಕ್ತರು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 