ಅಪಾರ ಮಳೆ : ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ
Heavy rain: JCB clears water
ಸಿಂದಗಿ 29: ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ಸಿಂದಗಿ; ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಇಂದು ವಾರ್ಡ್ ಸಂಖ್ಯೆ 19ರ ಓಂ ನಗರದ ಕುಲಕರ್ಣಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ವಾರ್ಡ್ ನಂ 10ರಲ್ಲಿ ಮನೆಗಳು ಬಿದ್ದಿರುವುದರಿಂದ ಆ ವಾರ್ಡಿನ ಜನರ ಸಮಸ್ಯೆ ಆಲಿಸಲು ಬಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸಲು ಸೂಚಿಸಿದರು. ವಾರ್ಡ್ ಸಂಖ್ಯೆ 14 ರ ಕರ್ನಾಟಕ ಬ್ಯಾಂಕ್ ಹಿಂದುಗಡೆ ನೀರು ತುಂಬಿಕೊಂಡಿದ್ದು ಸಂಚಾರಕ್ಕೆ ಅನುಕೂಲವಾಗುವಂತೆ ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಸಿನಿಯಟರಿ ಅಧಿಕಾರಿ ನಭಿರಸೂಲ ಉಸ್ತಾದ, ಸದಸ್ಯ ಸಿದ್ದು ಮಲ್ಲೇದ, ದುರೀಣರಾದ ಭೀಮನಗೌಡ ಬಿರಾದಾರ,ಶಿಕ್ಷಕ ಪೋದ್ದಾರ ಸೇರಿದಂತೆ ವಾರ್ಡುಗಳ ಜನರು ಸಮಸ್ಯೆಗಳನ್ನು ವಿವರಿಸುವಲ್ಲಿ ಸಹಕಾರಿಯಾದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 