ಅಪಾರ ಮಳೆ : ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ
Heavy rain: JCB clears water
ಸಿಂದಗಿ 29: ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ಸಿಂದಗಿ; ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಇಂದು ವಾರ್ಡ್ ಸಂಖ್ಯೆ 19ರ ಓಂ ನಗರದ ಕುಲಕರ್ಣಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ವಾರ್ಡ್ ನಂ 10ರಲ್ಲಿ ಮನೆಗಳು ಬಿದ್ದಿರುವುದರಿಂದ ಆ ವಾರ್ಡಿನ ಜನರ ಸಮಸ್ಯೆ ಆಲಿಸಲು ಬಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸಲು ಸೂಚಿಸಿದರು. ವಾರ್ಡ್ ಸಂಖ್ಯೆ 14 ರ ಕರ್ನಾಟಕ ಬ್ಯಾಂಕ್ ಹಿಂದುಗಡೆ ನೀರು ತುಂಬಿಕೊಂಡಿದ್ದು ಸಂಚಾರಕ್ಕೆ ಅನುಕೂಲವಾಗುವಂತೆ ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಸಿನಿಯಟರಿ ಅಧಿಕಾರಿ ನಭಿರಸೂಲ ಉಸ್ತಾದ, ಸದಸ್ಯ ಸಿದ್ದು ಮಲ್ಲೇದ, ದುರೀಣರಾದ ಭೀಮನಗೌಡ ಬಿರಾದಾರ,ಶಿಕ್ಷಕ ಪೋದ್ದಾರ ಸೇರಿದಂತೆ ವಾರ್ಡುಗಳ ಜನರು ಸಮಸ್ಯೆಗಳನ್ನು ವಿವರಿಸುವಲ್ಲಿ ಸಹಕಾರಿಯಾದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 