ರೈತರಿಗೆ ಸನ್ಮಾನ
ಸವಣೂರ : ನಗರದ ಅಡವಿಸ್ವಾಮಿಮಠದಲ್ಲಿ ಕನರ್ಾಟಕ ಅನ್ನದಾತ ಕೃಷಿಕ ಸಮಾಜ(ರಿ)ರಾಜ್ಯ ಘಟಕ ಹಾಗೂ ಸವಣೂರ ತಾಲೂಕ ಘಟಕದ ವತಿಯಿಂದ ರೈತ ದಿನಾಚಾರಣೆ ನಿಮಿತ್ಯ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ ಸನ್ಮಾನಿಸಲಾಯಿತು.
ಸಾಧಕ ರೈತರಾದ ಹಿರೇಮುಗದೂರಿನ ರೈತ ಗಂಗಾಧರ ಕನವಳ್ಳಿ.ಯಲವಿಗಿ ಗ್ರಾಮದ ಮಲ್ಲಪ್ಪ ಎನ್.ಕಿವಡಾಡಿ, ಹುರುಳಿಕುಪ್ಪಿಯ ಮಲ್ಲನಗೌಡ ಪಾಟೀಲ,ಹೊಸನೀರಲಗಿಯ ಸಿದ್ದನಗೌಡ ಪಾಟೀಲ, ಮನ್ನಂಗಿಯ ರಮೇಶ ಪಜಾರ, ತೆಗ್ಗಿಹಳ್ಳಿ ಗ್ರಾಮದ ಗದಿಗೆಪ್ಪ ಗುದಗಿ.ಫಕ್ಕಿರನಂದಿಹಳ್ಳಿಯ ಈರಣ್ಣ ಅಂಗಡಿ ಸಾಧನೆ ಮಾಡಿದ ರೈತರಿಗೆ ಕೃಷಿ ಸಾಧಕ ಪ್ರಶಸ್ತಿ ನೀಡಿ ಮಠಾಧೀಶರು ಹಾಗೂ ಗಣ್ಯರು ಸನ್ಮಾನಿಸಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 