ಗಣೇಶ ಚತುರ್ಥಿ: ವಿವಿಧೆಡೆ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ ಜೋರು

ಗಣೇಶ ಚತುರ್ಥಿ: ವಿವಿಧೆಡೆ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ ಜೋರು Ganesh Chaturthi: Brisk sales of clay Ganesha idols in various places.

ಗಣೇಶ ಚತುರ್ಥಿ: ವಿವಿಧೆಡೆ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ ಜೋರು  

ಬಳ್ಳಾರಿ  13: ಗಣೇಶ ಚತುರ್ಥಿ ನಗರದ ವಡ್ಡರ ಬಂಡೆಯ ಕುಂಬಾರ ಓಣಿ ದುರ್ಗಮ್ಮ ದೇವಸ್ಥಾನ ಕುಮಾರಸ್ವಾಮಿ ಗುಡಿ ಸರ್ಕಲ್ ರೇಡಿಯೋ ಪಾರ್ಕ್‌ ಸೇರಿದಂತೆ ಅನೇಕ ಸ್ಥಳಗಳಲ್ಲಿ  ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.  ಸಾರ್ವಜನಿಕರು ತಮಗೆ ಇಷ್ಟವಾದ ಸುಂದರ ಗಣಪತಿ ಮೂರ್ತಿಗಳನ್ನು ಖರೀದಿಸಿದರು.