ಭಾವಿ ಮತದಾರರಿಂದ ಭವಿಷ್ಯದ ಜಾಗೂರುಕತೆ

ಗದಗ, 25:ನೈತಿಕ ಚುನಾವಣೆ ಮತ್ತು  ನೈತಿಕ ಮತದಾನದ ಅರಿವು ಮೂಡಿಸಿದ ಬೀದಿ ನಾಟಕ ಎಂದು ಜಿ.ಪಂ.ಸಿಇಒ ಎಸ್ ಭರತ್ ಅವರು ಹೇಳಿದರು 

ನಗರದ ಗಾಂಧೀ ವೃತ್ತ ದಲ್ಲಿ ಗುರುವಾರ ಕೆ.ಎಲ್‌.ಇ.ಸೊಸೈಟಿ0ು ಸಿ.ಬಿ.ಎಸ್‌.ಸಿ.ಶಾಲೆ0ು ಮಕ್ಕಳಿಂದ ಮತದಾನ ಜಾಗೃತಿ ಕುರಿತು ಬೀದಿ ನಾಟಕವನ್ನು  ವಿಕ್ಷಿಸಿ  ಮಾತನಾಡಿ ಅವರು 0ಾವುದೇ ಆಸೆ ಅಮಿಷಕ್ಕೆ ಒಳಗಾಗದೆ ಮೇ7 ರಂದು ಅರ್ಹರೆಲ್ಲರೂ   ಕಡ್ಡಾ0ುವಾಗಿ ಮತದಾನ ಮಾಡಿ ಎಂದು ಹೇಳಿದರು  

ಭವಿಷ್ಯದ ಮತದಾರರಾದ ಮಕ್ಕಳು ಈಗಿನ ಮತದಾರರಿಗೆ ಬೀದಿ ನಾಟಕದ ಮೂಲಕ ನೀಡಿದ ಸಂದೇಶವನ್ನು ಜಾಗೂರುಕತೆಯಿಂದ ತೆಗೆದುಕೊಂಡು ಎಲ್ಲರ ಸಹಕಾರದೊಂದಿಗೆ ಗದಗ ಜಲ್ಲೆ0ು ವ್ಯಾಪ್ತಿ0ುಲ್ಲಿ ಶೇಕಡಾ 100ರಷ್ಟು ಮತದಾನ ಮಾಡೋಣ ಎಂದು ತಿಳಿಸಿದರು 

ಈ ಸಂದರ್ಭದಲ್ಲಿ ಇಒ ಮಾಣೀಕ್ ರಾವ್ ಪಾಟೀಲ್,ಕೆ.ಎಲ್‌.ಇ.ಪ್ರಾಂಶುಪಾಲರು, ಸಿಬ್ಬಂದಿ ,ವಿದ್ಯಾರ್ಥಿಗಳು, ಪೋಷಕರು ಇದ್ದರು.