ನೂತನ ಆಯುರ್ವೇದಿಕ್ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಅಡಿಗಲ್ಲು
ಸಿರುಗುಪ್ಪ 16: ತಾಲೂಕು ಕೆ ಸೂಗೂರು ಗ್ರಾಮದಲ್ಲಿ ಆಯುಷ್ ಇಲಾಖೆಯ 2023-24 ನೇ ಸಾಲಿನ ಆಯುರ್ವೇದಿಕ್ ಆಸ್ಪತ್ರೆಯ ನೂತನ ಕಟ್ಟಡಕ್ಕೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ್ ಅವರು ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. ಇದರ ಸದು ಪಯೋಗ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷರ ಪತಿ ಬಿ ನಾಗೇಂದ್ರ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಎಚ್ಎನ್ ರಾಮಚಂದ್ರ್ಪ, ಹೆಚ್ ಗಿರೆಪ್ಪ, ಕೆ ಸಿದ್ದಪ್ಪ, ಡಿ ಚಂದ್ರ್ಪ, ಕಾಂಗ್ರೆಸ್ ಮುಖಂಡರಾದ ಸಿದ್ದನಗೌಡ, ರಾಮನಗೌಡ, ಹೆಚ್ ಲಿಂಗಪ್ಪ, ವಿ ಮಲ್ಲಯ್ಯ, ಬಂಗಿ ವೀರೇಶಪ್ಪ, ಗುಡಿ ಹನುಮಂತಪ್ಪ, ಮೂಕಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ಎಚ್ ಗಿರೆಪ್ಪ, ಸಿರುಗುಪ್ಪ ನಗರ ಸಭಾ ಸದಸ್ಯ ಹೆಚ್ ಗಣೇಶ್, ಮುಖಂಡ ಸಣ್ಣ ವೆಂಕಟೇಶ, ಗೊರವರ ಶ್ರೀನಿವಾಸ ಗ್ರಾಮದ ಮುಖಂಡರು ಇದ್ದರು.