ಯಲ್ಲಮ್ಮನಗುಡ್ಡಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತ ಭೇಟಿ

ಉಗರಗೋಳ 14:  ಸಮೀಪದ ಯಲ್ಲಮ್ಮನಗುಡ್ಡಕ್ಕೆ ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತ ಶನಿವಾರ ಭೇಟಿ ನೀಡಿ, ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. 

ಚನ್ನಮ್ಮ ಬಸವರಾಜ ಬೊಮ್ಮಾಯಿ, ವೈ.ವೈ.ಕಾಳಪ್ಪನವರ, ವಿರೂಪಾಕ್ಷ ಹನಸಿ, ಕುಮಾರಸ್ವಾಮಿ ತಲ್ಲೂರಮಠ, ಪಂಡಿತ ಯಡಿಯೂರಯ್ಯ, ಬಸನಗೌಡ ಶೆಟ್ಟಿನಗೌಡ್ರ, ಬಸನಗೌಡ ಪರಶರುಷೀ, ಪಿಎಸ್‌ಆಯ್ ಆನಂದ ಕ್ಯಾರಕಟ್ಟಿ, ಎಎಸ್‌ಆಯ್ ಬಿ ಆರ್ ಸಣ್ಣಮಳಗಿ, ವಾಯ್ ಬಿ ಗೋರವನಕೋಳ್ಳ, ಡಿ ಡಿ ನಾಗನಗೌಡ್ರ ಮತ್ತಿತರರು ಇದ್ದರು. 

13.ಯುಜಿಎಲ್‌-1. ಯಲ್ಲಮ್ಮನಗುಡ್ಡಕ್ಕೆ ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತ ಶನಿವಾರ ಭೇಟಿ ನೀಡಿ, ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು.