ಫಾರೆನ್ಸಿಕ್ ನಸಿಂರ್ಗ್, ಕಾನೂನು ವಿಷಯಗಳ ಕಾರ್ಯಾಗಾರ
Forensic Science, Legal Matters Workshop
ಲೋಕದರ್ಶನ ವರದಿ
ಫಾರೆನ್ಸಿಕ್ ನಸಿಂರ್ಗ್, ಕಾನೂನು ವಿಷಯಗಳ ಕಾರ್ಯಾಗಾರ
ಲೋಕದರ್ಶನ ವರದಿ
ಜಮಖಂಡಿ 21: ನಗರದ ಬಿಎಲ್ಡಿಇ, ಎಎಸ್ ನಸಿಂರ್ಗ್ ಕಾಲೇಜನಲ್ಲಿ ಫಾರೆನ್ಸಿಕ್ ನಸಿಂರ್ಗ್ ಮತ್ತು ಕಾನೂನು ವಿಷಯಗಳ ಒಂದು ದಿನದ ಕಾರ್ಯಾಗಾರ ಜರುಗಿತು. ನಸಿಂರ್ಗ್ ಅಭ್ಯಾಸದಲ್ಲಿ ವೈದ್ಯಕೀಯ, ಕಾನೂನು ಜವಾಬ್ದಾರಿಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳ ಅರಿವು ಮತ್ತು ಜ್ಞಾನ ಹೆಚ್ಚಿಸುವುದು ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಡಾ, ಬಶೀರ್ಅಹ್ಮದ್ ಜಿ, ಸಿಕಂದರ್, ಬಿ,ಎಂ, ಪಾಟೀಲ ಮಾತನಾಡಿದರು. ಪ್ರಾಂಶುಪಾಲ ಡಾ, ವೀರಭದ್ರ್ಪ ಮೆಂದಗುಡ್ಲಿ ಮಾತನಾಡಿ, ನಸಿಂರ್ಗ್ ವಿದ್ಯಾರ್ಥಿಗಳು ತಮ್ಮ ಕಾನೂನು ಜವಾಬ್ದಾರಿಗಳನ್ನು ಅರಿತು, ನಿರಂತರ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದರು.
ಫಾರೆನ್ಸಿಕ್ ನಸಿಂರ್ಗ್ ಮತ್ತು ತಂಡದ ಪರಿಚಯ, ಸಮೂಹ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ಕಓಅಖಓ ಕಾಯಿದೆ ಬಗ್ಗೆ ತಿಳಿಸಿದರು.
ಪ್ರಾಂಶುಪಾಲ ಡಾ, ವೀರಭದ್ರ್ಪ ಮೆಂದಗುಡ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯತಾಪತ್ರಿಕೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಡಾ. ಅಮರನಾಥ ಶಣ್ಮುಖೆ, ಡಾ. ರಾಘವೀರ್ ಜಿ. ಕುಲಕರ್ಣಿ ಇದ್ದರು. ರಾಜೇಶ್ವರಿ ಕಂಬಿ, ಪೂಜಾ ಹೊಸಕೋಟಿ ಸ್ವಾಗತಿಸಿ, ನಿರೂಪಿಸಿದರು. ವಂದೇ ಮಾತರಂ ರಾಷ್ಟ್ರಗೀತೆಯನ್ನು ಉಷಾ ಪುಜಾರಿ, ಕಾವೇರಿ ಪೂಜಾರಿ ನೇರವೆರಿಸಿದರು. ಶಿವಲೀಲಾ ಎಸ್, ಸಾರವಾಡ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಅರಳಿಮಠ, ಜ್ಯೋತಿ ಮರೆಗುದ್ದಿ, ಅನಿಲ್ ಮಾಣೆ, ಸಾವಿತ್ರಿ ಜಂಬಗಿ ವಂದಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 