ಇಂಡೋನೇಶಿಯಾ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ
ಲೋಕದರ್ಶನ ವರದಿ
ಸಂಬರಗಿ 12: ನೇಪಾಳದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಕ್ರೀಡಾಕುಟ್ಟದ "ಇಂಡೋನೇಶಿಯಾ ಚಾಂಪಿಯನ್ಶಿಪದಲ್ಲಿ ಮಂಗಸೂಳಿ ಗ್ರಾಮದ ಪ್ರತೀಕ ಇನಾಮದಾರ, ಸಚೀನ ಪಾಟೀಲ, ವೈಭವ ಪಾಟೀಲ, ಮಹೇಶ ಮಾಳಿ, ಒಂಕಾರ ನರೋಟೆ ಇವರು ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀತರ್ಿ ತಂದಿದ್ದಾರೆ.
2019 ಗೋವಾದಲ್ಲಿ ನಡೆದ ಕ್ರೀಡಾ ಸ್ಪದರ್ೆಯಲ್ಲಿ ಕೋಲ್ಹಾಪೂರ ಆಕ್ಯಾಡೇಮಿ ಮಶಿನ ಸಂಘದ ವತಿಯಿಂದ ಗೋವಾ ಹರಿಯಾನಾ ಮಹಾರಾಷ್ಟ್ರ ರಾಜ್ಯದ ಕಬ್ಬಡಿ ಸಂಘಗಳು ಸೋಲಸಿ ಅಂತರರಾಷ್ಟ್ರೀಯ ಮಟ್ಟದ ನೆಪಾಳದಲ್ಲಿ ನಡೆತ್ತಿರುವ ಕಬ್ಬಡಿ ಕ್ರೀಡಾ ಸ್ಪಧರ್ೇಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದರು.
ಮಂಗಸೂಳಿ ಗ್ರಾಮದಲ್ಲಿ ಆಗಮನ ಆದನಂತರ ಗ್ರಾಮದ ಪ್ರಮೂಖ ಬೀದಿಯಲ್ಲಿ ಮೇರವುನಗಿ ಮುಖಾಂತರ ಸ್ವಾಗತ ಮಾಡಿದ್ದರು.
ಈ ವೇಳೆ ಮಂಗಸೂಳಿ ಗ್ರಾಮ ಪಂಚಾಯತ ಅಧ್ಯಕ್ಷರು ಅಮರ ಪಾಟೀಲ, ಬಾಬಾಸಾಬ ಪಾಟೀಲ, ಭರತ ಮಾಳಿ, ಧೋಂಡಿರಾಮ ವಾಘಮೋಡೆ, ರವೀಂದ್ರ ಮಾಳಿ ಸೇರಿದಂತಾ ಗ್ರಾಮದ ಗನ್ಯರಿಂದ ಸತ್ಕರಸಲಾಯಿತು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 