ಚಿಕೇನಕೊಪ್ಪದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಮಹಾಪರಿನಿರ್ವಾಣ ಆಚರಣೆ

ಕುಕನೂರು 08 : ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ  67ನೇಯ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಛಲವಾದಿ ಸಮಾಜದ ಹಿರಿಯ ಮುಖಂಡರಾದ  ಕನಕಪ್ಪ ಎಚ್ ಚಲವಾದಿ,  ಹನುಮಪ್ಪ ಚಲವಾದಿ ,ರಾಜಪ್ಪ ಚಲವಾದಿ,  ಶರಣಪ್ಪ ಚಲವಾದಿ,  ಬಸವರಾಜ್ ಕಡೆಮನಿ ,ಕಳಕಪ್ಪ ಚಲವಾದಿ, ಶಿವಪುತ್ರ​‍್ಪ ಚಲವಾದಿ ,ಲೋಕೇಶ್ ಚಲವಾದಿ ,ದೇವರಾಜ್ ಚಲವಾದಿ ಹಾಗೂ   ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಇದ್ದರು