ಯರಗಟ್ಟಿ, 02 : ಆಮಂತ್ರಿತವಿದ್ದರೆ ಹೋಗುವುದು ಶುಭ ಸಮಾರಂಭಗಳು ಆಮಂತ್ರವಿಲ್ಲದೆ ಹೊಗುವುದು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಸ್ವ-ಇಚ್ಚೆಯಿಂದ ಹೊಗಬೇಕು. ದುಶ್ಚಟ ಮಾಡಲು ಕರೆದರೂ ಹೋಗಬಾರದೆಂದು ಮಾಜಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸಮೀಪದ ಕಟಕೋಳ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಈ ವೇಳೆ ಚೌಕಿಮಠದ ಮ. ನಿ. ಪ್ರ. ಸ್ವ. ನಾಗಭೂಷಣ ಮಹಾಸ್ವಾಮಿ, ವಿಠ್ಠಲ ಪೂಜೇರ, ಸಂತೋಷ ಪೂಜೇರ, ಎಸ್. ಎ. ಶೆಟ್ಟಿಸದಾವರ್ತಿ, ಬಾಜಪ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಬಾಜಪಾ ತಾಲೂಕಾಧ್ಯಕ್ಷ ಡಾ. ಕೆ. ವಿ. ಪಾಟೀಲ, ಬಿ. ಎಸ್. ಬೆಳವಣಕಿ, ಸಿ. ಬಿ. ಪಾಟೀಲ, ಶಿವನಗೌಡ ಕೆಂ. ಧರನಗೌಡರ, ಪಿ.ಕೆ.ಪಿ.ಎಸ್ ಸದಸ್ಯ ಬಾಳನಗೌಡ ಹೊಸಮನಿ, ನವೀನ ಚಂ. ನಲವಡೆ, ರಾವಸಾಹೇಬ ಪೋಲಿಸಪಾಟೀಲ, ಚಂದುರಾವ ದೇಸಾಯಿ, ಶಿದ್ರಾಮ ಹೊಸಮನಿ, ಬಸಪ ಮ. ಮುರಗನ್ನವರ, ಶಿದ್ದಪ ಹೊಸಮನಿ, ಬಾಳಪ ಕಿಟದಾಳ, ಸಿದರಾಯ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.