ಕಂಟೈನ್ಮೆಂಟ್ ಜನತೆಗೆ ಪಡಿತರ ಕಿಟ್ ವಿತರಣೆ
ಲೋಕದರ್ಶನವರದಿ
ಕಂಪ್ಲಿ.26: ಸ್ಥಳೀಯ ಮಾರುತಿ ನಗರ ಬಲಬಾಗದ ಕೊರೊನ ವೈರಸ್ ಕಂಟೇನ್ಮೆಂಟ್ಪ್ರದೇಶದ 99 ಬಡಕುಟುಂಬಗಳಿಗೆ ಷರಾಪ್ ವರ್ತಕರು ಮತ್ತು ಕೆಲಸಗಾರರ ಸಂಘದವರು ಮತ್ತು ಅಕ್ಕಿಗಿರಣಿ ಮಾಲೀಕರ ಸಂಘದವರು 10ಕ್ವಿಂಟಲ್ ಅಕ್ಕಿಯನ್ನು, 99ಬಡಕುಟುಂಬಗಳಿಗೆ ಆಹಾರ ಪಡಿತರ ಕಿಟ್ಗಳನ್ನು ವಿತರಿಸಿದರು.
ಕೊರೊನಾ ಸೇವೆಯಲ್ಲಿರುವ ಆರೋಗ್ಯ, ಪುರಸಭೆ, ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿಗೆ ಕಳೆದ ಐದು ದಿನಗಳಿಂದ ಆಹಾರ ಪೊಟ್ಟಣಗಳನ್ನು ವಿತರಿಸಿದರು. ತಹಸೀಲ್ದಾರ ಎಂ.ರೇಣುಕಾ, ಸಿಪಿಐ ಡಿ.ಹುಲುಗಪ್ಪ, ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ, ಷರಾಫ್ ವರ್ತಕರ ಸಂಘದ ಅಧ್ಯಕ್ಷ ರಾಯ್ಕರ್ ಜಿ.ಜಗದೀಶ್, ಕಾರ್ಯದಶರ್ಿ ಡಿ.ಮೌನೇಶ್, ಡಿ.ಎ.ರುದ್ರಪ್ಪಚಾರ್ ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಜಿ.ರಾಜಾರಾವ್, ಡಿ.ವಿ.ಸುಬ್ಬಾರಾವ್, ಕೇಶವ, ಡಿ.ಶ್ರೀಧರಶ್ರೇಷ್ಠಿ, ಬಿ.ರವೀಂದ್ರನಾಥ ಶ್ರೇಷ್ಠಿ, ಉಬಾಳೆ ತುಳಸಿರಾಮ, ಟಿ.ಕೊಟ್ರೇಶ್, ಟಿ.ವೆಂಕಟರಮಣ, ಜಿ.ವಿ.ಶ್ರೀನಿವಾಸ್, ಸತ್ಯನಾರಾಯಣಬಾಬು, ಜಿ.ವಿರುಪಾಕ್ಷಿ, ಇತರರಿದ್ದರು.
ಕೊರೊನಾ ಸೋಂಕಿತ ವ್ಯಕ್ತಿ ಡಿಸ್ಚಾಜರ್್
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 