ವಲ್ಡರ್್ ವಿಷನ್ ಸಂಸ್ಥೆಯಿಂದ ರೇಷನ್ ಕಿಟ್ ವಿತರಣೆ
ಬಳ್ಳಾರಿ,ಜೂ10: ಕೋವಿಡ್-19 ಸೊಂಕು ಹರಡದಂತೆ ಲಾಕ್ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ವಲ್ಡರ್್ ವಿಷನ್ ಸಂಸ್ಥೆ ಬಳ್ಳಾರಿ ಘಟಕ ವತಿಯಿಂದ ನಗರದ ಡಿ.ಸಿ.ನಗರದಲ್ಲಿನ 50 ಬಡಕುಟುಂಬಗಳಿಗೆ 6ಕೆಜಿ ತೊಗರಿ ಬೇಳೆ, 5ಕೆ.ಜಿ ಅಶಿವರ್ಾದ ಗೋಧಿ ಹಿಟ್ಟು, 4 ಕೆಜಿ ಸನ್ಫ್ಲವರ್ ಆಯಿಲ್ ಇರುವ ಆಹಾರ ಪದಾರ್ಥಗಳ ಕಿಟ್ಗಳನ್ನು ಮಂಗಳವಾರದಂದು ವಿತರಿಸಲಾಯಿತು ಎಂದು ವಲ್ಡರ್್ ವಿಷನ್ ಮ್ಯಾನೆಜರ್ ಪ್ರೇಮಲತಾ ತಿಳಸಿದ್ದಾರೆ.ಒಂದು ವಾರದಲ್ಲಿ 15 ಗ್ರಾಮಗಳಲ್ಲಿನ 1202 ಬಡಕುಟುಂಬಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ೆಶಕಿ ಮಮತಾ, ವಲ್ಡರ್್ ವಿಷನ್ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 