ಬಂತನಾಳ ಮಠದ ಉತ್ತರಾಧಿಕಾರಿ ನೇಮಕಕ್ಕೆ ಭಕ್ತರ ಒಮ್ಮತ
Devotees agree to appoint successor to Banthanala Mutt
ಲೋಕದರ್ಶನ ವರದಿ
ತಾಂಬಾ 24 : ಬಂಥನಾಳದ ವೃಷಭ ಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿ ನೇಮಿಸುವ ಪೂರ್ವಭಾವಿ ಸಭೆಯಲ್ಲಿ ಬಂಥನಾಳ ಶ್ರೀಮಠದ ಭಕ್ತರಾದ ಮಲ್ಲಯ್ಯ ಸಾರಂಗಮಠ, ಜಿ.ವೈ.ಗೋರನಾಳ, ರವಿ ಭೋಳೆಗಾವ ಮಾತನಾಡಿ ಯರನಾಳದ ಸಂಗನಬಸವ ಶಿವಯೋಗಿಗಳು ಹಾಗೂ ಬಂಥನಾಳದ ಈಗಿನ ಪೀಠಾಧ್ಯಕ್ಷರು ತಗೆದುಕೊಂಡ ನಿರ್ಣಯಕ್ಕೆ ಎಲ್ಲ ಭಕ್ತ ಸಮೂಹ ಒಕ್ಕೂರಿಲಿನ ಒಪ್ಪಿಗೆಯನ್ನು ಸುಚಿಸಿತ್ತು. ಈ ಸಭೆಯಲ್ಲಿ ತಾಂಬಾ, ತೆನಿಹಳ್ಳಿ, ಗೊರನಾಳ, ಬನ್ನೆಟ್ಟಿ, ಹಿರೇರೂಗಿ, ಹಿರೇಮಸಳಿ, ಸಂಗೋಗಿ, ಬಂಥನಾಳ, ರಾಮನಳ್ಳಿ, ವಾಢೇ, ಸುರಗಿಹಳ್ಳಿ, ಬಳಗಾನೂರ, ಚಾಂದಕವಟೆ, ಚ್ಚಿಕ್ಕರೂಗಿ, ಶಿವಣಗಿ, ಕಡ್ಲೇವಾಡ, ಗಂಗನಹಳ್ಳಿ, ಚಟ್ಟರಕಿ, ಶಿವಪೂರ ಸೇರಿದಂತೆ ಮತ್ತಿತರ ಗ್ರಾಮಗಳಿಂದ ಆಗಮಿಸಿದ ಸಾವೀರಾರು ಭಕ್ತರು ಶ್ರೀಗಳ ಇಚ್ಚೆಗೆ ಒಪ್ಪಿಗೆಯನ್ನು ಸುಚಿಸಿದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 