ನಿಧನ ವಾರ್ತೆ: ವಿರೂಪಾಕ್ಷ ಸದಾಶಿವ ಹಳ್ಯಾಳ
Death news: Virupaksha Sadashiva Hallyal
ಅಥಣಿ, 12 ; ತಾಲೂಕಿನ ಅನಂತಪೂರದ ಗಣ್ಯರಾದ ವಿರೂಪಾಕ್ಷ ಸದಾಶಿವ ಹಳ್ಯಾಳ ಇವರು ನಿಧನರಾದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರಾದ ನೇಸರಗಿ ವೈದ್ಯ ಡಾ.ಪ್ರಕಾಶ ಹಳ್ಯಾಳ ಸೇರಿದಂತೆ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.
ಶೋಕ- ಮೃತರ ಅಗಲಿಕೆಗೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮುರಕೀಭಾವಿ ಗ್ರಾ.ಪಂ ಸದಸ್ಯ ಯಲ್ಲನಗೌಡಾ ದೊಡಗೌಡರ, ಗಣ್ಯರಾದ ನಾಗರಾಜ ತುಬಾಕಿ, ಗುರು ತುಬಚಿ, ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಮದನಬಾವಿ, ಶಿಕ್ಷಕ ಮಹಾಂತೇಶ ತೊರಣಗಟ್ಟಿ, ಶಿಕ್ಷಕ ಸಂತೋಷ ಪಾಟೀಲ, ಶಿಕ್ಷಕ ರಾಜು ಗೆಜ್ಜಿ, ಶಿಕ್ಷಕ ಶಿವಾನಂದ ಲಾಲಸಿಂಗ್,ವೇದಾಂತ ಕ್ಲಿನಿಕ್ ಸಿಬ್ಬಂದಿ, ನೇಸರಗಿ ಸುತ್ತಮುತ್ತಲಿನ ಮತ್ತು ಅನಂತಪೂರ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 