ಮೃತ ವಾರಸುದಾರರಿಗೆ ಪರಿಹಾರ ವಿತರಣೆ: ಎಸ್ ಬಿ ಕಡಕಬಾವಿ
Compensation distribution to deceased heirs: SB Kadakabavi
ಇಂಡಿ 20: ಬಾರಿ ಮಳೆಯಿಂದ ಮನೆ ಗೊಡೆ ಕುಸಿದು ಬಿದ್ದು ಮೃತಪಟ್ಟ ಕುಮಾರ ಸಮರ್ಥ ರಾಮಚಂದ್ರ ಪತ್ತಾರ ಸಾ ಹಿರೇರೂಗಿ ಇವರ ನೇರ ವಾರಾಸುದಾರರಿಗೆ ಮಾನ್ಯ ವಿಜಯಪೂರ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ಇಪ್ಪತ್ತು ನಾಲ್ಕು ಗಂಟೆಗಳ ಒಳಗಾಗಿ ಮೃತ ವಾರಸುದಾರಾದ ಭಾಗೀರಥಿ ರಾಮಚಂದ್ರ ಪತ್ತಾರ ಇವರಿಗೆ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ತಿಳಿಸಿದ್ದಾರೆ.
ಸಂಪ್ಟಬರ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಗೊಡೆ ಕುಸಿದು ಇದೆ ದಿನಾಂಕ 18-09-2025 ರಂದು ಇಂಡಿ ತಾಲ್ಲೂಕಿನ ಹೀರೆರೂಗಿ ಗ್ರಾಮದ ಕುಮಾರ:ಸಮರ್ಥ ರಾಮಚಂದ್ರ ಪತ್ತಾರ ಎಂಬ ಯುವಕ ಮೃತಪಟ್ಟಿದ.ಉಲ್ಲೇಖ(2) ಹಾಗೂ (4)ರನ್ವಯ ಎಸ್ ಡಿ ಆರ್ ಎಫ್/ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ನೈಸರ್ಗಿಕ ವಿಕೋಪಡಿಯಲ್ಲಿ ಲೆಕ್ಕ ಶಿರ್ಷಿಕೆ ಮತ್ತು ಉಪ ಲೆಕ್ಕ ಶಿರ್ಷಿಕೆ ಅನುದಾನ ಅಡಿಯಲ್ಲಿ ಮೈತರಾದ ನೇರ ವಾರಾಸುದಾರರ ಹೆಸರಿನಲ್ಲಿ ಇರುವ ಖಾತೆ ಸಂಖ್ಯೆಗೆ ನೇರವಾಗಿ ಖಜಾನೆ -2ರ ಮೂಲಕ ಒಟ್ಟು 5 ಲಕ್ಷ ರೂಪಾಯಿಗಳ ಪರಿಹಾರವನ್ನು ಜಮಾ ಮಾಡಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 