ಮಹಮ್ಮದ ಪೈಗಂಬರ ಜಯಂತಿ ಆಚರಣೆ
ಲೋಕದರ್ಶನ ವರದಿ
ಗದಗ : ಸ್ಥಳೀಯ ಎಸ್.ಎಂ.ಕೃಷ್ಣ ನಗರದಲ್ಲಿ ಭಾನುವಾರ ಮಹಮ್ಮದ ಪೈಗಂಬರ ಅವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಸಿದ್ದಮ್ಮನಹಳ್ಳಿ, ಅನಿಲ್ ಸಿದ್ದಮ್ಮನಹಳ್ಳಿ, ಕರೀಮಸಾಬ ಕಿಲ್ಲೇದಾರ, ರಾಜೇಸಾಬ ಅಗಸಿಮನಿ, ಕೆಂಪಸಾಬನವರ, ಮಹಬೂಬಸಾಬ ರೋಣ, ಹುಸೇನಸಾಬ ಅಣ್ಣಿಗೇರಿ, ಅಬ್ದುಲ್ಸಾಬ ಬಂಕಾಪೂರ, ಜಾಪರ್ ಕರೇಕಾಯಿ, ರಾಘು ಗುಜ್ಜಲ್, ಅಬ್ಬಾಸ ಮುಲ್ಲಾ, ಗಣೇಶ ಕಲಬುಗರ್ಿ, ಎಸ್.ಆರ್.ಕಡ್ಲಿವಾಡ, ಮಹಬೂಬಸಾಬ ಬಂಕಾಪೂರ, ತೌಹೀದ ರೋಣ, ಅಬ್ದುಲ್ ರಜಾಕ ರೋಣ, ಅಬ್ದುಲ್ರಹೆಮಾನ ಕಿಲ್ಲೆದಾರ, ಸಾದೀಕ್ ಕರೇಕಾಯಿ, ಸಲಿಂ ತಹಶೀಲ್ದಾರ, ರಜಾಕಸಾಬ ಅಣ್ಣಿಗೇರಿ, ಹೈದರ್ ಉಮಚಗಿ, ಮುಸ್ತಾಕ ಗಡಾದ, ಮುಸ್ತಾಕ ಕೆಂಪಸಾಬನವರ, ತೌಪಿಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 