ಭಗವಾನ ಮಹಾವೀರ ಜಯಂತಿ ಆಚರಣೆ

ಯರಗಟ್ಟಿ 22: ಸಮೀಪದ ಮುನವಳ್ಳಿಯಲ್ಲಿ ಭಗವಾನ್ ಮಹಾವೀರರ ಜಯಂತಿ ಉತ್ಸವವನ್ನು ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.  

ಎಲ್‌.ಎಸ್‌.ಎಂ.ಪಿ. ಮಾಜಿ ಅಧ್ಯಕ್ಷ ಪದ್ಮನಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ರಾಣಿ ಚನ್ನಮ್ಮ ಸಹೇಲಿ ಪದಾಧಿಕಾರಿ ಪದ್ಮಾವತಿ ಪಾಟೀಲ, ಅರಿಹಂತ ಕೋ.ಆಪ್‌.ಸೊಸೈಟಿ ನಿರ್ದೇಶಕ ಮಂಜುನಾಥ ಪಾಟೀಲ, ಬಸವರಾಜ ವಾಳಿ, ಮಹಾಂತೇಶ ನವಲಗುಂದ, ಅರುಣಾ, ಅನಿಕೇತ, ಗೀರೀಶ, ಪಂಚು ಮೊರಬದ, ಸುಜಾತಾ, ನೀಲಾ, ಚೇತನಾ ಪಟೇಲ ಸೇರಿದಂತೆ ಇತರರು ಇದ್ದರು.