ಲೋಕಾ0ುುಕ್ತರ ವಿರುದ್ಧ ಭೀಮವಾದ ಸಂಘಟನೆಯಿಂದ ಕಪ್ಪು ಬಾವುಟ ಪ್ರದರ್ಶನ
Black flags displayed against the Lokayukta by the Bhimavada organization
ಲೋಕದರ್ಶನ ವರದಿ
ವಿಜ0ುಪುರ 08,: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮವಾದದ ರಾಜ್ಯ ಸಂಚಾಲಕ ಪರಶುರಾಮ ಲಕ್ಷ-್ಮಣ ನೀಲನಾ0ುಕ ಅವರ ಸಾರಥ್ಯದಲ್ಲಿ ವಿಜ0ುಪುರ ಜಿಲ್ಲಾ ಲೋಕಾ0ುುಕ್ತ ಎಸ್ಪಿ ಟಿ. ಮಲ್ಲೇಶ ಹಾಗೂ ಲೋಕಾ0ುುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆನಂದ ಟಕ್ಕನ್ನವರ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಲೋಕಾ0ುುಕ್ತ ಹಾಗೂ ಉಪ ಲೋಕಾ0ುುಕ್ತರು ಎಡಿಜಿಪಿ ಹಾಗೂ ಐಜಿಪಿ ಅವರಿಗೆ ದೂರು ಸಲ್ಲಿಸಿದರೂ ಕ್ರಮಕೈಗೊಳ್ಳದೇ ಇರುವದನ್ನು ಇಂದು ಕಪ್ಪು ಭಾವುಟ ಪದರ್ಶನ ಮಾಡಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮ ನೀಲನಾ0ುಕ ಅವರು ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ 0ಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿರುವದಾಗಿ ನೀಲನಾ0ುಕ ಹೇಳಿದರು. ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಗೊಳ್ಳುವ ವರೆಗೂ ಸಂಘಟನೆ0ುು ಹಂತ ಹಂತವಾಗಿ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.
ಮನವಿ0ುಲ್ಲಿ ಮಾಡಿದ 10 ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಭ್ರಷ್ಟ ಅಧಿಕಾರಿಗಳಾದ ಟಿ.ಮಲ್ಲೇಶ ಎಸ್.ಪಿ ಹಾಗೂ ಆನಂದ ಟಕ್ಕನ್ನವರ ಇವರ 3 ವರ್ಷದ ಹಿಂದಿನ ಮೊಬೈಲ್ ಕಾಲ್, ವಾಟ್ಸಪ್ ಕಾಲ ಡಿಟೇಲ್ಸ್ ತೆಗೆಸಿ ಅಧಿಕಾರಿಗಳ ಜೊತೆ ಮಾತನಾಡಿ ಅವರ ಸಂರ್ಕ ಇರುವವರನ್ನು ವಿಚಾರಣೆಗೊಳಪಡಿಸಿ ಟಿ. ಮಲ್ಲೇಶ ಎಸ್.ಪಿ ಹಾಗೂ ಆನಂದ ಟಕ್ಕನ್ನವರ ಪ್ರಕರಣ ದಾಖಲಿಸಿ ಲೋಕಾ0ುುಕ್ತ ಘಟಕದಿಂದ ಹೊರ ಹಾಕಬೇಕು. ಒಂದು ವೇಳೆ ಹಾಕದಿದ್ದರೆ ನನ್ನ ದೂರು ತಮಗೆ ಸ್ವೀಕೃತವಾದ 15 ದಿನಗಳ
ನಂತರ ವಿಜ0ುಪೂರ ಲೋಕಾ0ುುಕ್ತ ಕಚೇರಿ ಮುಂದೆ ಅನಿರ್ಧಿಷ್ಟ ಪ್ರತಿಭಟನೆ0ುನ್ನು ಸಂಘಟನೆಯಿಂದ ಮಾಡುತ್ತೇವೆ ಎಂದು ಮನವಿ0ುಲ್ಲಿ ತಿಳಿಸಲಾಗಿದೆ. ಪ್ರಕರಣವನ್ನು ಸಿ.ಬಿ.ಐ. ಇವರಿಗೆ ವಹಿಸುವಂತೆ ವಿಜ0ುಪೂರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿ0ುನ್ನು ಸಲ್ಲಿಸುತ್ತಿದ್ದು, ಆ ಬಗ್ಗೆ ಬರುವ ದಿನಾಂಕ 14ರಂದು ಮಧ್ಯರಾತ್ರಿ 12.00 ಗಂಟೆ ಸುಮಾರಿಗೆ ಪಂಜಿನ ಮೆರವಣಿಗೆ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಮನವಿ0ುಲ್ಲಿ ಎಚ್ಚರಿಸಿದ್ದಾರೆ.
ಲೋಕಾ0ುುಕ್ತರ ವಿರುದ್ಧ ಕಪ್ಪು ಬಾವುಟ ಪ್ರದರ್ಶನದಲ್ಲಿ ಜಿಲ್ಲಾ ಹಾಗೂ ತಾಲೂಕಾ ಘಟಕದ ಪದಾಧಿಕಾರಿಗಳು, ಕಾ0ುರ್ಕರ್ತರು ಭಾಗವಹಿಸಿದ್ದರು. ವಿಜ0ುಪುರ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಂಚಾಲಕ 0ುಲಪ್ಪ ವಾಲೀಕಾರ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಪಂಕಜ, ಶಬನಾ,ನಾಗಮ್ಮ ಅವರುಗಳು ಪ್ರತಿಭಟನೆ0ು ನೇತೃತ್ವವಹಿಸಿದ್ದರು.
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಕಾಣೆಯಾದ ನಾಟಕ, 6 ತಿಂಗಳ ಬಳಿಕ ಪ್ರಕರಣ ಬಯಲು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ 