ದತ್ತಾತ್ರೇಯ ಕೋಲ್ಹಾಟಕರವರಿಗೆ ಭಕ್ತಿ ಭೂಷಣ ಪ್ರಶಸ್ತಿ
ಮಾಂಜರಿ 28: ಗ್ರಾಮದಲ್ಲಿ ಸದ್ಗುರು ಬಾಬಾಜಿ ಭಿಸಲೆ ಮಹಾರಾಜರ 105 ನೇ ಪುಣ್ಯಸ್ಮರಣೆಯ ನಿಮಿತ್ಯ ಹಮ್ಮಿಕೊಂಡ ನಮೋತ್ಸವ ಸಮಾರಂಭದಲ್ಲಿ ಇಂದು ಪಂಢರಪೂರದ ಪಂಚಮುಖಿ ಮಾರುತಿ ಮಠದ ದತ್ತಾತ್ರೇಯ ಕೋಲ್ಹಾಟಕರ ಇವರಿಗೆ ಭಕ್ತಿ ಭೂಷಣ ಪ್ರಶಸ್ತಿಯನ್ನು ಶಾಕಿನ ಹಸೂರಿನ ಭಾಹುಸಾಬ ಪಾಟೀಲ ಮಹಾರಾಜರು ಪ್ರದಾನ ಮಾಡಿದರು.
ಢೋಣೆವಾಡಿ ಗ್ರಾಮದ ಹರಿಭಕ್ತ ದತ್ತಾತ್ರಯ ಮಾಳಿ ಇವರಿಗೆ ನಿಷ್ಠಾವಂತ ವಾರಕರಿ ಪ್ರಶಸ್ತಿಯನ್ನು ಬಾಬಾಸಾಬ ಭಿಸಲೆ ಮಹಾರಾಜ ಪ್ರಧಾನ ಮಾಡಿದರು. ವಿಠ್ಠಲ ಮಾಳಿ ಧ್ವಜಾರೋಹನ ಮತ್ತು ನಾಥಾಜಿ ಜಾಧವ ಇವರು ಪೂಜೆಯ ನಂತರ ನಮೋತ್ಸವಕ್ಕೆ ಚಾಲನೆ ನೀಡಿದರು,
ವಿವೇಕಾನಂದ ಶಾಸ್ತ್ರೀ ,ಭಾವುಸಾಹೇಬ ಪಾಟೀಲ ,ಭಾಗವತ ಸಂತ ಇವರಿಂದ ಕಿರ್ತನ ನಡೆಯಿತುಮತ್ತು ರಾಮಚಂದ್ರ ದೇಶಮುಖ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಹರಿದಾಸ ಬೋರಾಟೆ, ವಿಠ್ಠಲ ಬಾಬಬರ ಮುಖ್ಯ ಅತಿಥಿಗಳಾಗಿದ್ದರು. ಬಾಬಾಸಾಹೇಬ ಭಿಸಲೆ ಮಾಹಾಜರ ಮುಂದಾಳತ್ವದಲ್ಲಿ ಪಲ್ಲಕ್ಕಿ ಮೆರವಣಿಗೆ ಮತ್ತು ಮಹಾಪ್ರಸಾದದೊಂದಿಗೆ ನಮೋತ್ಸವ ಉತ್ಸವ ಸಮಾರೋಪಗೊಂಡಿತು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 