ಬಳ್ಳಾರಿ: ಬಣ್ಣದ ರಂಗೋಲಿಗಳಲ್ಲಿ ಅರಳಿದ ಗಣ್ಯರು
ಬಳ್ಳಾರಿ ೧೦: ಹಂಪಿಉತ್ಸವ 2019-20 ಈ ಬಾರಿ ಲಲಿತ ಕಲಾ ಪ್ರರ್ಶನಗಳ ಜೊತೆಗೆ, ವಿವಿಧ ಸ್ಪಧರ್ೆಗಳ ಜೊತೆಗೆ ರಂಗೋಲಿ ಪ್ರರ್ಶನವನ್ನು ಆಯೋಜಿಸಿದ್ದು ನಾಳೆ ವಿಜಯನಗರ ಕ್ಷೇತ್ರದ ಶಾಸಕರಿಂದ ಉದ್ಘಾಟನೆಗೊಳ್ಳಲಿದೆ.
ಕಮಲಾಪುರ ಪಟ್ಟಣದ ಮಯೂರ ಭುವನೇಶ್ವರಿ ಹೋಟಲ್ ಪಕ್ಕದ ಬಾಲಕಿಯರ ರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ರಂಗೋಲಿ ಕಲಾಪ್ರರ್ಶನದ ಸಿದ್ಧತೆಯು ಇಂದಿಗೆ ಕೊನೆಗೊಂಡಿದ್ದು ರಂಗೋಲಿ ಮತ್ತು ಬಣ್ಣಗಳ ಮೂಲಕ ಪೇಜಾವರ ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಡಾ.ರಾಜ್ ಕುಮಾರ್, ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಂಪಿಯ ಸ್ಮಾರಕಗಳು ಸೇರಿದಂತೆ ವೈವಿಧ್ಯಮಯವಾದ ಕೃತಿಗಳು ರಂಗೋಲಿ ಮತ್ತು ಬಣ್ಣಗಳ ಮೂಲಕ ಕಲಾವಿದರಿಂದ ಚಿತ್ರಜೀವಂತಿಕೆಯನ್ನು ಪಡೆದುಕೊಂಡಿದೆ. ಜ.10 &11ರಂದು ರಂಗೋಲಿ ಮತ್ತು ಮೆಹಂದಿ ಸ್ಪಧರ್ೆಯನ್ನು ಆಯೋಜಿಸಲಾಗಿದ್ದು,ಒಟ್ಟು 35 ಸ್ಪರ್ಧಾಳುಗಳು ಭಾಗವಹಿಸಿವೆ ಎಂದು ಜಿಲ್ಲಾ ಪರಿಶಿಷ್ಟ ರ್ಗಗಳ ಕಲ್ಯಾಣಾಧಿಕಾರಿ ನೇತೃತ್ವ ವಹಿಸಿಕೊಂಡಿರುವ ಶುಭಾ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 