ಬಳ್ಳಾರಿ: ಬಣ್ಣದ ರಂಗೋಲಿಗಳಲ್ಲಿ ಅರಳಿದ ಗಣ್ಯರು
ಬಳ್ಳಾರಿ ೧೦: ಹಂಪಿಉತ್ಸವ 2019-20 ಈ ಬಾರಿ ಲಲಿತ ಕಲಾ ಪ್ರರ್ಶನಗಳ ಜೊತೆಗೆ, ವಿವಿಧ ಸ್ಪಧರ್ೆಗಳ ಜೊತೆಗೆ ರಂಗೋಲಿ ಪ್ರರ್ಶನವನ್ನು ಆಯೋಜಿಸಿದ್ದು ನಾಳೆ ವಿಜಯನಗರ ಕ್ಷೇತ್ರದ ಶಾಸಕರಿಂದ ಉದ್ಘಾಟನೆಗೊಳ್ಳಲಿದೆ.
ಕಮಲಾಪುರ ಪಟ್ಟಣದ ಮಯೂರ ಭುವನೇಶ್ವರಿ ಹೋಟಲ್ ಪಕ್ಕದ ಬಾಲಕಿಯರ ರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ರಂಗೋಲಿ ಕಲಾಪ್ರರ್ಶನದ ಸಿದ್ಧತೆಯು ಇಂದಿಗೆ ಕೊನೆಗೊಂಡಿದ್ದು ರಂಗೋಲಿ ಮತ್ತು ಬಣ್ಣಗಳ ಮೂಲಕ ಪೇಜಾವರ ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಡಾ.ರಾಜ್ ಕುಮಾರ್, ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಂಪಿಯ ಸ್ಮಾರಕಗಳು ಸೇರಿದಂತೆ ವೈವಿಧ್ಯಮಯವಾದ ಕೃತಿಗಳು ರಂಗೋಲಿ ಮತ್ತು ಬಣ್ಣಗಳ ಮೂಲಕ ಕಲಾವಿದರಿಂದ ಚಿತ್ರಜೀವಂತಿಕೆಯನ್ನು ಪಡೆದುಕೊಂಡಿದೆ. ಜ.10 &11ರಂದು ರಂಗೋಲಿ ಮತ್ತು ಮೆಹಂದಿ ಸ್ಪಧರ್ೆಯನ್ನು ಆಯೋಜಿಸಲಾಗಿದ್ದು,ಒಟ್ಟು 35 ಸ್ಪರ್ಧಾಳುಗಳು ಭಾಗವಹಿಸಿವೆ ಎಂದು ಜಿಲ್ಲಾ ಪರಿಶಿಷ್ಟ ರ್ಗಗಳ ಕಲ್ಯಾಣಾಧಿಕಾರಿ ನೇತೃತ್ವ ವಹಿಸಿಕೊಂಡಿರುವ ಶುಭಾ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 