ಬಳ್ಳಾರಿ: ಮಲ್ಲಮ್ಮನ ಜಯಂತಿ ಆಚರಣೆ
ಬಳ್ಳಾರಿ 11: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ 597ನೇ ಜಯಂತಿಯ ಅಂಗವಾಗಿ ಬಳ್ಳಾರಿ ತಾಲೂಕಿನ ವೇಣಿವೀರಾಪುರ ಬಳಿ ಇರುವ ವೇಮನಪೀಠ ರೆಡ್ಡಿ ಸಂಸ್ಥಾನದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ವಿಘ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೀಠದ ಅಧ್ಯಕ್ಷ ಗಣಪಾಲ ಐನಾತ್ ರೆಡ್ಡಿ, ಸಮುದಾಯದ ಮುಖಂಡರುಗಳಾದ ಡಾ.ಎಸ್.ಜೆ.ಮಹಿಪಾಲ್, ನೇಪಾಕ್ಷಪ್ಪ, ಎನ್.ಅಯ್ಯಪ್ಪ, ಆರ್.ಮಾದವರೆಡ್ಡಿ, ಪಾಂಡುರಂಗರೆಡ್ಡಿ, ಹನುಮಂತರೆಡ್ಡಿ, ಬಾಲಾರೆಡ್ಡಿ, ಕೆ.ವಿ.ಹನುಮಂತರೆಡ್ಡಿ, ವಿ.ರಾಮಿರೆಡ್ಡಿ, ಕೇಶವರೆಡ್ಡಿ, ಸಿತಮನಹಳ್ಳಿ ತಿಮ್ಮಾರೆಡ್ಡಿ, ಗೋಪಾಲರೆಡ್ಡಿ, ಸುದಾಕರರೆಡ್ಡಿ, ಸೇರಿದಂತೆ ಇನ್ನೂ ಹಲವಾರು ರೆಡ್ಡಿ ಸಮೂದಾಯದ ಮುಖಂಡರುಗಳು ವೇಮನ ಪೀಠದಲ್ಲಿ ನಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 