ಬಳ್ಳಾರಿ: ಮಲ್ಲಮ್ಮನ ಜಯಂತಿ ಆಚರಣೆ
ಬಳ್ಳಾರಿ 11: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ 597ನೇ ಜಯಂತಿಯ ಅಂಗವಾಗಿ ಬಳ್ಳಾರಿ ತಾಲೂಕಿನ ವೇಣಿವೀರಾಪುರ ಬಳಿ ಇರುವ ವೇಮನಪೀಠ ರೆಡ್ಡಿ ಸಂಸ್ಥಾನದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ವಿಘ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೀಠದ ಅಧ್ಯಕ್ಷ ಗಣಪಾಲ ಐನಾತ್ ರೆಡ್ಡಿ, ಸಮುದಾಯದ ಮುಖಂಡರುಗಳಾದ ಡಾ.ಎಸ್.ಜೆ.ಮಹಿಪಾಲ್, ನೇಪಾಕ್ಷಪ್ಪ, ಎನ್.ಅಯ್ಯಪ್ಪ, ಆರ್.ಮಾದವರೆಡ್ಡಿ, ಪಾಂಡುರಂಗರೆಡ್ಡಿ, ಹನುಮಂತರೆಡ್ಡಿ, ಬಾಲಾರೆಡ್ಡಿ, ಕೆ.ವಿ.ಹನುಮಂತರೆಡ್ಡಿ, ವಿ.ರಾಮಿರೆಡ್ಡಿ, ಕೇಶವರೆಡ್ಡಿ, ಸಿತಮನಹಳ್ಳಿ ತಿಮ್ಮಾರೆಡ್ಡಿ, ಗೋಪಾಲರೆಡ್ಡಿ, ಸುದಾಕರರೆಡ್ಡಿ, ಸೇರಿದಂತೆ ಇನ್ನೂ ಹಲವಾರು ರೆಡ್ಡಿ ಸಮೂದಾಯದ ಮುಖಂಡರುಗಳು ವೇಮನ ಪೀಠದಲ್ಲಿ ನಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 