ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ : ಗುರುಬಸಪ್ಪ ದೇಸಾಯಿಗೆ ಶಾಸಕ ಮನಗೂಳಿ ಸನ್ಮಾನ

ಸಿಂದಗಿ 17: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದ ಹ್ಯಾರಿಸ್ ನಲಪಾಡ ರವರ ಆದೇಶ ಮೇರೆಗೆ ಸಿಂದಗಿ ಮತಕ್ಷೇತ್ರದ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ಬಬಲೇಶ್ವರ ಗುರುಬಸಪ್ಪ ಸಿದ್ದಲಿಂಗಪ್ಪ ದೇಸಾಯಿ (ಕುಮಾರ ದೇಸಾಯಿ) ಅವರನ್ನು ಶಾಸಕರಾದ ಅಶೋಕ ಮನಗೂಳಿ ಯವರು ಸನ್ಮಾನಿಸಿದರು.  

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಮಾಜಿ ಜಿ ಪಂ ಸದಸ್ಯ ಮಹಾಂತಗೌಡ ಪಾಟೀಲ, ಭೀಮನಗೌಡ ಬಿರಾದಾರ, ಸತೀಶಗೌಡ ಬಿರಾದಾರ, ಪರಶುರಾಮ ಕಾಂಬಳೆ, ಮಹೇಶ ಮನಗೂಳಿ, ಷಣ್ಮುಖಯ್ಯ ಹಿರೇಮಠ, ಮಲ್ಲಿಕಾರ್ಜುನ ಶಂಬೆವಾಡ, ಶಿವಾನಂದ ಹಿರೇಮಠ, ಶ್ರೀಶೈಲ ದೇಸಾಯಿ, ದವಲತ ದೊಡಮನಿ, ಈರಣ್ಣ ನಾಯ್ಕೊಡಿ, ಮಲಕಣ್ಣ ನಂದೂರ, ಬೀರ​‍್ಪ ಪೂಜಾರಿ, ಪ್ರಕಾಶ ಕರ​‍್ೂರಮಠ, ಕುಪೇಂದ್ರಗೌಡ ಬಿರಾದಾರ, ಮನ್ಸೂರ ಮುಜಾವರ, ಅನೀಲ ದೊಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.