ಎಪಿಎಂಸಿ ಕಾರಕೂನ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
APMC Karakoon Association elects president, vice president
ಮಹಾಲಿಂಗಪುರ 18: ಪಟ್ಟಣದ ಎಪಿಎಂಸಿ ಕಾರಕೂನ ಸಂಘಕ್ಕೆ ಬಸವರಾಜ. ಎಂ. ನುಚ್ಚಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಲ್ಲಪ್ಪ ಟಿರಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಗಷ್ಟ 15 ರಂದು ಎಪಿಎಂಸಿ ಕಾರಕೂನ ಸಂಘದ ಕಚೇರಿಯಲ್ಲಿ ಸೇರಿದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಮಯದಲ್ಲಿ ಆಡಳಿತ ಮಂಡಳಿಗೆ ಸುರೇಶ್ ಕರಡಿ ಕಾರ್ಯದರ್ಶಿ, ಖಜಾಂಚಿಯಾಗಿ ಮಲ್ಲಪ್ಪ ಬೀಳಗಿ ಆಯ್ಕೆಯಾದರು.
ಉಳಿದಂತೆ ರವೀಂದ್ರ ಶಿರೋಳ, ಮಂಜುನಾಥ ಯಾದವಾಡ, ಬಸವರಾಜ ಹುನಶ್ಯಾಳ, ಶಿವಾನಂದ ಕರಡಿ, ಚಂದ್ರಶೇಖರ ಮಿರ್ಜಿ, ಮುತ್ತಪ್ಪ ಮುರಗೋಡ, ಶ್ರೀಶೈಲ ಕಾಗಿ ಸದಸ್ಯರಾಗಿ ಮುಂದುವರೆದರು. ಸಲಹಾ ಸಮಿತಿಯಲ್ಲಿ ಮಲ್ಲಪ್ಪ ಕುಳಲಿ, ಪಂಡಿತಪ್ಪ ಜಮಖಂಡಿ, ವಿನಾಯಕ ಹಳ್ಳಿ, ಶಂಕರ ಬಂಡಿಗಣಿ, ಈಶ್ವರ ಕುಕ್ಕುಗೋಳ ಮತ್ತು ಪರ್ಪ ಬಂಡಿಗಣಿ ಇದ್ದಾರೆ. ಇವರೆಲ್ಲರೂ ನೂತನ ಅಧ್ಯಕ್ಷರಾದಿಯಾಗಿ ನೂತನ ಆಯ್ಕೆ ಮಂಡಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 