ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ವ್ಯಕ್ತಿಯೊರ್ವನಿಗೆ ಮೂರ್ಚರೋಗ
A person has a seizure after drinking alcohol
ಲೋಕದರ್ಶನ ವರದಿ,
ಜಮಖಂಡಿ 16 : ನಗರದ ನ್ಯೂ ಶಾಂತಿ ಬಾರ್ ಬಳಿ ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ಮೂರ್ಚರೋಗದಿಂದ ತಡರಾತ್ರಿಯಲ್ಲಿ ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ. ಭಜಂತ್ರಿ ಗಲಿಯ ನಿವಾಸಿಯಾದ ಸುಭಮ್ಮ ಬಾಹುಸಾಬ ವಾಗಮೊಡೆ (35) ಸರಾಯಿ ಚಟ್ಟೆಗೆ ದಾಸನಾಗಿದ್ದು. ಇಬ್ಬರು ಹೆಂಡತಿಯರು ಇದ್ದು. ಕೆಲಸಕ್ಕೆ ಹೋಗದೆ ದಿನಂಪೂರ್ತಿ ಸರಾಯಿ ಸೇವಿಸಿಕೊಂಡು ಇರುತ್ತಿದನ್ನು. ಆತ ಪ್ರತಿದಿನ ಸರಾಯಿ ಕುಡಿಯುವ ಚಟ್ಟ ಹೊಂದಿದ್ದು. ಸರಾಯಿ ನೆಸೆಯಲ್ಲಿ ಇದ್ದವನ್ನು ತಡರಾತ್ರಿಯಲ್ಲಿ ಮೂರ್ಚರೋಗ ಕಾಣಿಸಿಕೊಂಡು ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.ಬೆಳಗಿನ ಜಾವದಲ್ಲಿ ಸ್ಥಳಕ್ಕೆ ಶರಹ ಪೋಲಿಸ ಠಾಣೆಯ ಪಿಎಸ್ಐ ಅನೀಲ ಕುಂಬಾರ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಪೋಲಿಸ್ ಸಿಬ್ಬಂದಿಗಳಾದ ಲೋಕೇಶ ಯಳಶೆಟ್ಟಿ, ಮಲ್ಲು ಕೋಲಾರ, ಶಂಕರ ಆಸಂಗಿ ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 