ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ವ್ಯಕ್ತಿಯೊರ್ವನಿಗೆ ಮೂರ್ಚರೋಗ
A person has a seizure after drinking alcohol
ಲೋಕದರ್ಶನ ವರದಿ,
ಜಮಖಂಡಿ 16 : ನಗರದ ನ್ಯೂ ಶಾಂತಿ ಬಾರ್ ಬಳಿ ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ಮೂರ್ಚರೋಗದಿಂದ ತಡರಾತ್ರಿಯಲ್ಲಿ ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ. ಭಜಂತ್ರಿ ಗಲಿಯ ನಿವಾಸಿಯಾದ ಸುಭಮ್ಮ ಬಾಹುಸಾಬ ವಾಗಮೊಡೆ (35) ಸರಾಯಿ ಚಟ್ಟೆಗೆ ದಾಸನಾಗಿದ್ದು. ಇಬ್ಬರು ಹೆಂಡತಿಯರು ಇದ್ದು. ಕೆಲಸಕ್ಕೆ ಹೋಗದೆ ದಿನಂಪೂರ್ತಿ ಸರಾಯಿ ಸೇವಿಸಿಕೊಂಡು ಇರುತ್ತಿದನ್ನು. ಆತ ಪ್ರತಿದಿನ ಸರಾಯಿ ಕುಡಿಯುವ ಚಟ್ಟ ಹೊಂದಿದ್ದು. ಸರಾಯಿ ನೆಸೆಯಲ್ಲಿ ಇದ್ದವನ್ನು ತಡರಾತ್ರಿಯಲ್ಲಿ ಮೂರ್ಚರೋಗ ಕಾಣಿಸಿಕೊಂಡು ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.ಬೆಳಗಿನ ಜಾವದಲ್ಲಿ ಸ್ಥಳಕ್ಕೆ ಶರಹ ಪೋಲಿಸ ಠಾಣೆಯ ಪಿಎಸ್ಐ ಅನೀಲ ಕುಂಬಾರ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಪೋಲಿಸ್ ಸಿಬ್ಬಂದಿಗಳಾದ ಲೋಕೇಶ ಯಳಶೆಟ್ಟಿ, ಮಲ್ಲು ಕೋಲಾರ, ಶಂಕರ ಆಸಂಗಿ ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 