ವೀರೇಂದ್ರ ಮಹಾಸ್ವಾಮಿಗಳ 43ನೇ ಪುಣ್ಯಸ್ಮರಣೆ

ಬೆಳಗಾವಿ, 26:  ಬಡೆಕೊಳ್ಳಮಠ- ಬೆಳಗಾವಿ ತಾಲೂಕಿನ ಪಾವನಕ್ಷೇತ್ರ ಬಡೆಕೊಳ್ಳಮಠದ ದ್ವೀತೀಯ ಪೀಠಾಧಿಕಾರಿಯಾದ ವೀರೇಂದ್ರ ಮಹಾಸ್ವಾಮಿಗಳ 43ನೇ ಪುಣ್ಯಸ್ಮರಣೆಯನ್ನು ದಿ. 27ರಂದು ಭಜನೆ ಜಾಗರಣೆ ಕಾರ್ಯಕ್ರಮಗಳು ಜರಗುವುವು. ರವಿವಾರ- ದಿ. 28ರಂದು ಬೆಳಿಗ್ಗೆ ನಾಗೇಂದ್ರ ಮಹಾಸ್ವಾಮಿಗಳ ಗುದ್ದೆಗೆಗೆ ಮಹಾರುದ್ರಾಭಿಷೇಕ ನಂತರ 1 ಗಂಟೆಗೆ ಮಹಾಪ್ರಸಾದ ಜರಗುವುದೆಂದು ಪರಮ ಪೂಜ್ಯಪೀಠಾಧಿಕಾರಿಗಳಾದ ನಾಗಯ್ಯ ಮಹಾಸ್ವಾಮಿಗಳು ಪಾವನಕ್ಷೇತ್ರ ಬಡೇಕೊಳ್ಳಮಠ ತಾರಿಹಾಳ ಪ್ರಕಟಣೆಯಲ್ಲಿತಿಳಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ 9379788855 ಗೆ ಸಂಪರ್ಕಿಸಿರಿ.